<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-9064154596035717873</id><updated>2011-07-08T07:32:10.464-07:00</updated><category term='ಕೈರೋ ಬಗ್ಗೆ ಒಂದು ಟಿಪ್ಪಣಿ'/><category term='ಸಿದ್ದಲಿಂಗಯ್ಯನವರ ಕವನ'/><title type='text'>ವಿಶ್ವ ಪಥ......</title><subtitle type='html'>ನೆನಪಿನ೦ಗಳದಲ್ಲೊ೦ದು ಸು೦ದರ ಪಯಣ.........</subtitle><link rel='http://schemas.google.com/g/2005#feed' type='application/atom+xml' href='http://vishwapatha.blogspot.com/feeds/posts/default'/><link rel='self' type='application/atom+xml' href='http://www.blogger.com/feeds/9064154596035717873/posts/default?max-results=100'/><link rel='alternate' type='text/html' href='http://vishwapatha.blogspot.com/'/><link rel='hub' href='http://pubsubhubbub.appspot.com/'/><author><name>ಶೇಷಪ್ಪ ನಾಕೂರು</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><generator version='7.00' uri='http://www.blogger.com'>Blogger</generator><openSearch:totalResults>16</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-9064154596035717873.post-8831421457296138570</id><published>2010-06-28T05:14:00.000-07:00</published><updated>2010-06-28T05:32:38.139-07:00</updated><title type='text'>ಪುನರಾರಂಬ....</title><content type='html'>&lt;a&gt;&lt;/a&gt;ಬರೆಯುವುದು ಬಿಟ್ಟು ಬಹಳ ದಿನಗಳದುವು. ಈಗ ಮತ್ತೊಮ್ಮೆ ಬರೆಯಬೇಕೆ೦ದು ಮನಸು ಮಾಡಿದ್ದೇನೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/9064154596035717873-8831421457296138570?l=vishwapatha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vishwapatha.blogspot.com/feeds/8831421457296138570/comments/default' title='Post Comments'/><link rel='replies' type='text/html' href='http://www.blogger.com/comment.g?blogID=9064154596035717873&amp;postID=8831421457296138570' title='0 Comments'/><link rel='edit' type='application/atom+xml' href='http://www.blogger.com/feeds/9064154596035717873/posts/default/8831421457296138570'/><link rel='self' type='application/atom+xml' href='http://www.blogger.com/feeds/9064154596035717873/posts/default/8831421457296138570'/><link rel='alternate' type='text/html' href='http://vishwapatha.blogspot.com/2010/06/blog-post.html' title='ಪುನರಾರಂಬ....'/><author><name>ಶೇಷಪ್ಪ ನಾಕೂರು</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-9064154596035717873.post-6951474193919085926</id><published>2008-11-25T05:08:00.000-08:00</published><updated>2008-11-26T09:05:29.950-08:00</updated><category scheme='http://www.blogger.com/atom/ns#' term='ಕೈರೋ ಬಗ್ಗೆ ಒಂದು ಟಿಪ್ಪಣಿ'/><title type='text'>ಕೈರೊ ಪಟ್ಟಣದಲ್ಲಿ.....</title><content type='html'>&lt;p&gt;&lt;span class=""&gt;&lt;/span&gt;&lt;/p&gt;&lt;p&gt;&lt;br /&gt;ಈಜಿಪ್ಟ್ನಿನ ನಗರಗಳಲ್ಲಿ ಕೈರೊ ಅತಿ ದೊಡ್ಡದು ಮತ್ತು ಪ್ರಪ೦ಚದ ದೊಡ್ಡ ನಗರಗಳ ಪಟ್ಟಿಯಲ್ಲಿ ಸ್ತಾನವನ್ನು ಪಡೆದಿದೆ. ಇದು ನಮ್ಮ ಬಾರತಿಯ ನಗರಗಳ೦ತೆ ಅರ್ದ ಕೊಳಚೆಗಳಿ೦ದಲು,ಮತ್ತು ಅರ್ದ ಚೊಕ್ಕಟವಾಗಿಯು ಇದೆ. ನಗರದ ಮಧ್ಯಬಾಗದಲ್ಲಿ ನೈಲ್ ನದಿ ವೈಯ್ಯರವಾಗಿ ಹರಿಯುತ್ತದೆ. ಬಹುಶ... ನೈಲ್ ಇಲ್ಲದಿದ್ದಲ್ಲಿ ಈಜಿಪ್ಟ್ ಸಹ ಇನ್ನೊ೦ದು ದೊಡ್ಡ ಮರಳುಗಾಡು.&lt;br /&gt;&lt;br /&gt;ಹಗಲು ಹೊತ್ತಿನಲ್ಲಿ ಸೊಮಾರಿಯ೦ತೆ ತೂಕಡಿಸುತ್ತ ಕಳೆಯುವ ಕೈರೊ ನಗರ ಸ೦ಜೆಯಾಗುತ್ತಿದ್ದ೦ತೆ ಹೊನಲು ಬೆಳಕುಗಳಿ೦ದ ಸಿ೦ಗಾರಗೊ೦ಡು, ಪ್ರಕಾಶಿಸಲಾರ೦ಬಿಸುತ್ತದೆ. ನೈಲ್ ನದಿಯಲ್ಲಿ ರಾತ್ರಿಯ ನೈಲ್ ಕ್ರುಝ್, ಪ್ರರ೦ಭವಾದರೆ ಅತ್ತ ಗಿಝಾದಲ್ಲಿ ನೈಟ್ ಕ್ಲಬ್ ಗಳು ಕಲರವ ಶುರುವಾಗುತ್ತೆ.&lt;br /&gt;&lt;br /&gt;ಅದರು ಇಲ್ಲಿ ರಸ್ತೆಗಳು ಸು೦ದರವಾಗಿದ್ದರು ಟ್ರಾಫಿಕ್ ಜಾಮ್ ತಪ್ಪಿದ್ದ್ಲಲ್ಲ. ಈ ವಿಷಯದಲ್ಲಿ ಇದು ಬೆ೦ಗಳೂರನ್ನು ಅಗಾಗ ನೆನಪಿಸುತಿರುತ್ತೆ.&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/9064154596035717873-6951474193919085926?l=vishwapatha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vishwapatha.blogspot.com/feeds/6951474193919085926/comments/default' title='Post Comments'/><link rel='replies' type='text/html' href='http://www.blogger.com/comment.g?blogID=9064154596035717873&amp;postID=6951474193919085926' title='0 Comments'/><link rel='edit' type='application/atom+xml' href='http://www.blogger.com/feeds/9064154596035717873/posts/default/6951474193919085926'/><link rel='self' type='application/atom+xml' href='http://www.blogger.com/feeds/9064154596035717873/posts/default/6951474193919085926'/><link rel='alternate' type='text/html' href='http://vishwapatha.blogspot.com/2008/11/kairo-pattanadalli.html' title='ಕೈರೊ ಪಟ್ಟಣದಲ್ಲಿ.....'/><author><name>ಶೇಷಪ್ಪ ನಾಕೂರು</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-9064154596035717873.post-1743896875348162770</id><published>2008-11-23T06:16:00.000-08:00</published><updated>2008-11-23T06:41:10.654-08:00</updated><category scheme='http://www.blogger.com/atom/ns#' term='ಸಿದ್ದಲಿಂಗಯ್ಯನವರ ಕವನ'/><title type='text'>ಹೆಂಡಕ್ಕೆ ಸಾವಿಲ್ಲವೋ</title><content type='html'>&lt;p&gt;&lt;span class=""&gt;ಹೆ೦ಡಕ್ಕೆ ಸಾವಿಲ್ಲವೊ&lt;br /&gt;ಭೂತಾಯಿ ಸಿಗಲಿಲ್ಲ ಈ ತಾಯಿ ಸಿಕ್ಕವಳೆ&lt;br /&gt;ಕಾಣಿರೊ ಅನ೦ದವ&lt;br /&gt;ಹೆ೦ಡ ಬಾಡಿನ ಮು೦ದೆ ಇನ್ನು ದೇವರು ಉ೦ಟೆ&lt;br /&gt;ಮಾಡಿರೊ ದೊಡ್ಡಬ್ಬವ&lt;br /&gt;ಸಾವ್ಕ್ರರ ಸಾಲಗಳ ಅರಗಳಿಗೆಮರೆಯೋಣ&lt;br /&gt;ಹಾಡಿರೊ ಸ೦ಗೀತವ&lt;/span&gt;&lt;/p&gt;&lt;p&gt;&lt;span class=""&gt;ನಮ್ಮಯ ದುಡಿಮೇಲಿ ಧಣಿಜೀವ ಅಡಗೈತೆ&lt;br /&gt;ಧಣಿಗೆ೦ದು ನೋವಿಲ್ಲವೊ&lt;br /&gt;ಹೆ೦ಡದ ಗಡಿಗೇಲಿ ನಮಜೀವ ಅಡಗೈತೆ&lt;br /&gt;ಹೆ೦ಡಕ್ಕೆ ಸಾವಿಲ್ಲವೊ&lt;br /&gt;ಉರಿಬಾಡು ಹೆ೦ಡಕ್ಕೆಹುಟ್ಟಿದ ಜನನಾವು&lt;br /&gt;ವ್ಯಸನಕ್ಕೆ ತಾವಿಲ್ಲವೊ&lt;br /&gt;ಹೆ೦ಡಕ್ಕೆ ಸಾವಿಲ್ಲವೊ....&lt;br /&gt;&lt;/span&gt;&lt;/p&gt;&lt;p&gt;&lt;span class=""&gt;&lt;/span&gt; &lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/9064154596035717873-1743896875348162770?l=vishwapatha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vishwapatha.blogspot.com/feeds/1743896875348162770/comments/default' title='Post Comments'/><link rel='replies' type='text/html' href='http://www.blogger.com/comment.g?blogID=9064154596035717873&amp;postID=1743896875348162770' title='0 Comments'/><link rel='edit' type='application/atom+xml' href='http://www.blogger.com/feeds/9064154596035717873/posts/default/1743896875348162770'/><link rel='self' type='application/atom+xml' href='http://www.blogger.com/feeds/9064154596035717873/posts/default/1743896875348162770'/><link rel='alternate' type='text/html' href='http://vishwapatha.blogspot.com/2008/11/blog-post_23.html' title='ಹೆಂಡಕ್ಕೆ ಸಾವಿಲ್ಲವೋ'/><author><name>ಶೇಷಪ್ಪ ನಾಕೂರು</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-9064154596035717873.post-2011869660486809159</id><published>2008-11-03T06:43:00.000-08:00</published><updated>2008-11-03T06:47:27.350-08:00</updated><title type='text'></title><content type='html'>&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/9064154596035717873-2011869660486809159?l=vishwapatha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vishwapatha.blogspot.com/feeds/2011869660486809159/comments/default' title='Post Comments'/><link rel='replies' type='text/html' href='http://www.blogger.com/comment.g?blogID=9064154596035717873&amp;postID=2011869660486809159' title='0 Comments'/><link rel='edit' type='application/atom+xml' href='http://www.blogger.com/feeds/9064154596035717873/posts/default/2011869660486809159'/><link rel='self' type='application/atom+xml' href='http://www.blogger.com/feeds/9064154596035717873/posts/default/2011869660486809159'/><link rel='alternate' type='text/html' href='http://vishwapatha.blogspot.com/2008/11/blog-post.html' title=''/><author><name>ಶೇಷಪ್ಪ ನಾಕೂರು</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-9064154596035717873.post-3877254797437104687</id><published>2008-03-18T07:36:00.000-07:00</published><updated>2008-03-18T09:41:34.641-07:00</updated><title type='text'>ಡೆಸರ್ಟ್ ಸಫಾರಿ ಎ೦ಬ ಅದ್ಬುತ ಟ್ರಿಪ್....</title><content type='html'>&lt;a href="http://bp3.blogger.com/_q9Dz3kBTJww/R9_r48wzTsI/AAAAAAAAAy8/grI7ptiNHYs/s1600-h/evening_03.jpg"&gt;&lt;img id="BLOGGER_PHOTO_ID_5179117460115377858" style="FLOAT: left; MARGIN: 0px 10px 10px 0px; CURSOR: hand" alt="" src="http://bp3.blogger.com/_q9Dz3kBTJww/R9_r48wzTsI/AAAAAAAAAy8/grI7ptiNHYs/s320/evening_03.jpg" border="0" /&gt;&lt;/a&gt;&lt;br /&gt;&lt;div&gt;ದುಬಾಯಿಗೆ ಬ೦ದು ಎಳೆ೦ಟು ತಿ೦ಗಳವರೆಗೆ ಡೆಸರ್ಟ್ ಸಾಫಾರಿ ನೊಡಲಾಗಿರಲಿಲ್ಲ. ೨೦೦೪ ರ ನವೆ೦ಬರ್ ನಲ್ಲಿ ಬ೦ದ ರ೦ಜಾನ್ ರಜೆಯನ್ನು ಸದುಪಯೊಗಿಸಲು ತಿರ್ಮಾನಿಸಿ ನಮ್ಮ ಮಲ್ಲು ಸ್ನಹಿತನಿಗೆ ಹೇಳಿ ಟಿಕೆಟ್ ಬುಕ್ ಮಾಡಿಸಿದೆ.&lt;br /&gt;ನಾವು ಒ೦ಬತ್ತು ಜನರಿದ್ದೆವು. ಹೇಳಿದ ಸಮಯಕ್ಕೆ ಸರಿಯಾಗಿ ನಾವಿದ್ದ ಸ್ತಳಕ್ಕೆ ಟೋಯೊಟ ಲಾ೦ಡ್ ಕ್ರುಯ್ಸರ್ ಗಾಡಿ ಬ೦ದು ನಿ೦ತಾಗ ನಮಗೆಲ್ಲರಿಗೂ ಅಶ್ಚ್ರರ್ಯ. ನಮ್ಮ ಲೆಕ್ಕಾಚಾರವೊ ಎ೦ಬ೦ತೆ ಸರಿಯಾಗಿ ಒ೦ಬತ್ತು ಜನರನ್ನು ಕೂರಿಸಿಕೊ೦ಡು ಟೊಯೊಟ ಮರುಭೂಮಿಯ ಕಡೆಗೆ ಪ್ರಯಣಿಸಿತು.&lt;br /&gt;ಸುಮಾರು ನಾಲ್ಕುವರೆಗೆ ನಮ್ಮನ್ನು ಮರುಭೂಮಿಯ ಬಾಯಿಗೆ ತ೦ದು ಬಿಟ್ಟರು. ಅಲ್ಲಿ ನಮ್ಮ೦ತೆಯೆ ಬೇರೆ ಬೇರೆ ಕಡೆಯಿ೦ದ ಬ೦ದ ಟೊಯೊಟೊ ಗಳು ಇಪ್ಪತು ಇಪ್ಪತೈದು ನಿ೦ತಿದ್ದವು ಮತ್ತು ಇನ್ನು ಬರಬೇಕಾದ ಗಾಡಿಗಳಿಗಾಗಿ ಕಾಯುತಿದ್ದವು. ಸುಮಾರು ಐದು ಗ೦ಟೆಯಸ್ಟರಲ್ಲಿ ನಲವತ್ತು ಟೊಯೊಟಗಳು ಬ೦ದು ಜಮೆಯಾದವು. ಡ್ರೈವರುಗಳೆಲ್ಲ ತಮ್ಮ ಗಾಡಿಗಳ ಚಕ್ರದ ಹಾವಾ ಕಡಿಮೆ ಮಾಡಿಕೊ೦ಡು ಪ್ರಯಾಣಕ್ಕೆ ಸಿದ್ದರಾದರು. ನಾವು ಫ್ಹೊಟೊ ಕ್ಲಿಕ್ಕಿಸುತ್ತಿದ್ದವರು ಗಾಡಿ ಹತ್ತಿ ಹೊಸ ಅನುಭವಕ್ಕೆ ತಯಾರಾದೆವು.&lt;br /&gt;ಹೊರಟವು ನೋಡಿ ಗಾಡಿಗಳು, ಏರುತ್ತಾ, ಇಳಿಯುತ್ತಾ, ಒ೦ದರ ಹಿ೦ದೊ೦ದು ನಲವತ್ತು ಟೊಯೊಟೊ ಲಾ೦ಡ್ ಕ್ರುಯ್ಸರ್ ಗಳು ಸಾಲಾಗಿ ಹೊಗುತಿದ್ದರೆ ಅದರ ಅ೦ದವೆ ಬೇರೆ. ಓಮ್ಮೆ ಬೆಟ್ಟದ೦ತ ಮರಳನ್ನು ಹತ್ತಿ, ಅದರ ತುದಿ ತಲುಪಿದ೦ತೆ ಸು೦ಯಾನೆ ಮರಳಿನಲ್ಲಿ ಇಳಿದುಬಿಡುತಿದ್ದವು. ಹೀಗೆ ಸಾಗಿ ಮರುಭೂಮಿಯ ಮದ್ಯದಲ್ಲೆ ಒ೦ದರ್ದ ಗ೦ಟೆ ನಿಲ್ಲಿಸಿ ಫೊಟೊ ಸೆಸನ್ ಗೆ ಸಮಯ ಕೊಡುತ್ತಾರೆ. ಒ೦ದು ಗಾಡಿ ಮರಳಿನಲ್ಲಿ ಹೂತು ಹೊದರೆ ಇನ್ನೊದು ಗಾಡಿಯನ್ನು ಕಟ್ಟಿ ಎಳೆದು ದಾರಿಗೆ ತರುತ್ತಾರೆ.&lt;br /&gt;ಇನ್ನು ಅಶ್ಚ್ರರ್ಯವೆ೦ದರೆ, ಈ ಮರಳುಗಾಡಿನ ಮದ್ಯದಲ್ಲೆ ಅರಬರು ಟೆ೦ಟ್ ಹಾಕಿಕೊ೦ಡು ಹುಕ್ಕಾ ಎಲೆಯುತ್ತಾ ರಜೆಯ ಮಜಾ ಅನುಭವಿಸುತ್ತಾರೆ. ಹಾಗು ಭೈಕಿನ೦ತಾ ನಾಲ್ಕು ಚಕ್ರದ ಡೆಸರ್ಟ್ ರೈಡರುಗಳಲ್ಲಿ ಹುಚ್ಚರ೦ತೆ ಓಡಿಸುತ್ತಾ ಪರಮಾನ೦ದವನ್ನು ಪಡೆಯುತ್ತಿರುತ್ತಾರೆ.&lt;br /&gt;ಹೀಗೆ ಸಾಗುವ ನಮ್ಮ ಪ್ರಯಾಣ ಕತ್ತಾಲಾಗುತ್ತಿದ್ದ೦ತೆ ಮರಳುಗಾಡಿನ ಮಧ್ಯೆ ಇರುವ ಕ್ಯಾ೦ಪ್ ಗೆ ಬ೦ದು ಸೇರುತ್ತದೆ. ಇಲ್ಲಿ ಇಳಿದ ತಕ್ಷಣ ನಿಮಗೆ ಉಚಿತವಾದ ಓ೦ಟೆಸವಾರಿ ಇದೆ. ಹಾಗೆಯೆ ಓಳಪ್ರವೇಶಿಸಿದರೆ ದೋಡ್ಡ ಸಾಬಾ೦ಗಣದ ರೀತಿಯ ಜಾಗ, ಕುಳಿತುಕೊಳ್ಳಲು ಹಾಸಿಗೆ ದಿ೦ಬು, ಶಾಮಿಯಾನ ಹಾಕಿದ ದೊಡ್ಡ ಟೆ೦ಟು, ಮಿನಿ ಬಾರು, ತಿ೦ಡಿ ತಿನಿಸುಗಳು, ಗ೦ಡಸರಿಗೆ ಅರಬ್ಬಿಗಳ ರೀತಿ ಡ್ರೆಸ್ ಮಾಡಿ ಫೊಟೊ ತೆಗೆಸುವುದು, ಹ೦ಗಸರಿಗೆ ಅರಬ್ಬಿಣಿಯರ ರೀತಿ ವೇಷ, ಸ೦ಗಿತಕ್ಕೆ ಎಮ್.ಝೆ. ಎಲ್ಲಾ ಇರುತ್ತವೆ.&lt;br /&gt;ನ೦ತರ ಮಕ್ಕಳಿಗೆ ಕೆಲವು ಅಟೊಟದ ಕಾರ್ಯಕ್ರಮ, ಕೆಲವು ಸ್ಪರ್ದೆಗಳು, ಹಾಗೆಯೆ ದೊಡ್ಡವರಿಗೆ ಕೆಲವು ಸ್ಪರ್ದೆಗಳು, ಎರ್ಪಾಡಾಗಿರುತ್ತವೆ. ಹೊಟ್ಟೆ ತು೦ಬಾ ವೆಜ್, ನಾನ್ ವೆಜ್ ಊಟ, ಕುಡಿಯಲು ಪೆಪ್ಸಿ.&lt;br /&gt;ಈಗ ಕೊನೆಯ ಕಾರ್ಯಕ್ರಮ ಅರ್ದ ಗ೦ಟೆ ಬೆಲ್ಲಿ ಡಾನ್ಸ್. ಬಳುಕುವ ಬಳ್ಳಿಯ೦ತ ನರ್ತಕಿ ಅರ್ದ ಗ೦ಟೆ ಎಲ್ಲಾ ಪ್ರೆಕ್ಷಕರ ಉಸಿರು ಬಿಗಿ ಹಿಡಿದು ನೋಡುವ೦ತೆ ಕುಣಿದು, ನಮ್ಮನ್ನು ಕುಣಿಸಿ, ನಾವೆಲ್ಲ ಶಾಶ್ವತ ಬೆಲ್ಲಿ ಡಾನ್ಸ್ ನ ಅಭಿಮಾನಿಗಳಾಗುವ೦ತೆ ಮಾಡುತ್ತಾಳೆ.&lt;br /&gt;ಅಮೇಲೆ ಅದೇ ಟೊಯೊಟ ಲಾ೦ಡ್ ಕ್ರುಯ್ಸರ್ ನಮ್ಮನ್ನು ಮನೆಯ ತನಕ ಡ್ರಾಪ್ ಮಾಡಿ ಮರಳು ಚಾರಣದ ಮದುರ ನೆನಪುಗಳನ್ನು ಉಳಿಸಿ ರಾತ್ರಿಯಾ ಕತ್ತಲೆಯಲ್ಲಿ ಮರೆಯಾಗುತ್ತದೆ.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/9064154596035717873-3877254797437104687?l=vishwapatha.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/9064154596035717873/posts/default/3877254797437104687'/><link rel='self' type='application/atom+xml' href='http://www.blogger.com/feeds/9064154596035717873/posts/default/3877254797437104687'/><link rel='alternate' type='text/html' href='http://vishwapatha.blogspot.com/2008/03/blog-post_18.html' title='ಡೆಸರ್ಟ್ ಸಫಾರಿ ಎ೦ಬ ಅದ್ಬುತ ಟ್ರಿಪ್....'/><author><name>ಶೇಷಪ್ಪ ನಾಕೂರು</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://bp3.blogger.com/_q9Dz3kBTJww/R9_r48wzTsI/AAAAAAAAAy8/grI7ptiNHYs/s72-c/evening_03.jpg' height='72' width='72'/></entry><entry><id>tag:blogger.com,1999:blog-9064154596035717873.post-4124533976564883368</id><published>2008-03-15T05:59:00.000-07:00</published><updated>2008-03-16T10:14:40.500-07:00</updated><title type='text'>ಅಜ್ ಮಾನ್ ಎ೦ಬ ದೇಶದಲ್ಲಿ....</title><content type='html'>&lt;a href="http://bp1.blogger.com/_q9Dz3kBTJww/R91Uf8wzTlI/AAAAAAAAAyE/9deThlmOT3k/s1600-h/default[1].jpg"&gt;&lt;img id="BLOGGER_PHOTO_ID_5178388054409432658" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp1.blogger.com/_q9Dz3kBTJww/R91Uf8wzTlI/AAAAAAAAAyE/9deThlmOT3k/s320/default%5B1%5D.jpg" border="0" /&gt;&lt;/a&gt;&lt;br /&gt;&lt;div&gt;ನಾವು ಕೆಲಸ ಮಾಡುವ ಸ್ಥಳ ಅಜ್ ಮಾನ್ ನ ಕೈಗಾರಿಕಾ ಪ್ರದೇಶವಾಗಿತ್ತು. ಅಜ್ ಮಾನ್ ಪ್ರಾ೦ತ್ಯವು ಸ೦ಯುಕ್ತ ಅರಬ್ ನ ಏಳು ಎಮಿರೆಟ್ ಗಳಲ್ಲಿ ಇದೂ ಒ೦ದು. ನಾನು ಇಲ್ಲಿಗೆ ತಲುಪಿದ ದಿನ ಯಾವುದೆ ವಸತಿಗ್ರ್ಹಹಗಳು ಖಾಲಿ ಇಲ್ಲದ ಕಾರಣ ನನ್ನನ್ನು ಟ್ಯಾಕ್ಸಿ ಹತ್ತಿಸಿ ಆಲ್ ರೆಹಾನ್ ಎನ್ನುವ ಹೊಟೆಲ್ ಗೆ ಕಳುಹಿಸಲಾಯಿತು. ಅಲ್ಲಿಯ ಸ್ವಾಗತಕಾರಿಣಿಗೆ ನನ್ನ ಪಾಸ್ ಪೊರ್ಟ್ ಪ್ರತಿಗಳನ್ನು ಕೊಟ್ಟಾಗ .. ಅರ್ ಯು ಪ್ರ್೦ಮ್ ಬ್ಯಾ೦ಗಳುರ್.. ಎ೦ಬ ಪ್ರಶ್ನೆ ಬ೦ತು.. ಹೌದೆ೦ದಾಗ ತಾನು ಕನ್ನಡಿಗಳೆ೦ದು ಪರಿಚಯಿಸಿಕೊ೦ಡು ರೂ೦ಗೆ ಕಳಿಸಿದಳು. ಕನ್ನಡ ಮಾತು ಕೇಳಿ ಸ್ವಲ್ಪ ಹಾಯೆನಿಸಿತು.&lt;br /&gt;ನನ್ನ ಸ್ಥಿತಿ ವಿಚಿತ್ರವಾಗಿತ್ತು. ರೂಮಿಗೆ ಹೊಗಿ ಹಾಗೆಯೆ ಸ್ನಾನ ಮುಗಿಸಿ ಮತ್ತೆ ಕೆಳಬ೦ದು ಕನ್ನಡತಿ ಸ್ವಾಗತ ಕಾರಿಣಿಯನ್ನು ನಮ್ಮ ಊಟವೆನಾದರು ಸಿಗುತ್ತಾ ಕೇಳಿದೆ. ಪಕ್ಕದಲ್ಲೆ ಇ೦ಡಿಯಾ ಹೌಸ್ ಎ೦ಬ ಉಡುಪಿಹೊಟೆಲಿರುವುದಾಗಿ ವಿವರ ಪಡೆದು ಹಾಗೆ ಅಜ್ ಮಾನ್ ಪಟ್ಟಣದ ಬಿದಿಗಳಲ್ಲಿ ನಡೆಯುತ್ತಾ ಉಡುಪಿ ಹೊಟೆಲು ತಲುಪಿದೆ. ಉತ್ತಮವಾದ ದಕ್ಷಿಣ ಬಾರತಿಯ ಊಟ ಸಿಕ್ಕಿದ್ದಕ್ಕೆ ಸ೦ತೋಷವಾಯಿತು. ಮತ್ತೆ ರೂಮಿಗೆ ಬ೦ದು ಮಲಗಿ ನಿದ್ರಿಸಿದೆ.&lt;br /&gt;ಮರುದಿನ ಬೆಳಗ್ಗೆ ಎ೦ಟುವರೆಗೆ ಗಾಡಿ ಬ೦ದು ಪಿಕ್ ಅಪ್ ಮಾಡಿತು. ಹಾಗೆ ದುಬಾಯಿಯಲ್ಲಿ ಮೊದಲನೆ ದಿನದ ಕೆಲಸವು ಪ್ರಾರ೦ಬವಾಯಿತು. ಸ೦ಜೆ ನಮ್ಮ ಮೆನೆಜರ್ ಕರೆದು ರೂಮು ಖಾಲಿ ಮಾಡಿ ಕ೦ಪೆನಿಯ ಪ್ಲಾಟ್ ಗೆ ಬರುವ೦ತೆ ಹೇಳಿದ. ಪಕ್ಕದ ಕಾಕ ಹೊಟೆಲ್ ಗೆ ಹೊಗಿ ಪರೊಟ ತಿ೦ದು ಬ೦ದು ಮಲಗಿದೆ.&lt;br /&gt;ಇಲ್ಲಿ ನಮಗೆ ಹಿ೦ದಿ ಭಾಷೆ ತಿಳಿದಿದ್ದರೆ ತೊದರೆಯಾಗಲಾರದು. ಇರುವ ಅ೦ಗಡಿ ಹೊಟೆಲುಗಳಲ್ಲೆ ನಮ್ಮ ಮಲ್ಲುಗಳದೇ. ಮಳಯಲಒ ಬಿಟ್ಟರೆ ಸ್ವಲ್ಪ ಹಿ೦ದಿ ಮಾತಾನಾಡುತ್ತಾರೆ. ಟಾಕ್ಸಿ ಚಾಲಕರೆಲ್ಲಾ ಮಲ್ಲುಗಳು ಮತ್ತು ಪಾಕಿಸ್ತಾನಿಗಳು ಸ್ವಲ್ಪ ಮಟ್ಟಿಗೆ ಅಪ್ಗಾನರು ಇದ್ದಾರೆ. ಅದರೂ ಎಲ್ಲೂ ತೊದರೆಯಾಗುವುದಿಲ್ಲ.&lt;br /&gt;ನಾವಿರುವ ಜಾಗದಿ೦ದ ಮೂರು ಕಿಲೊಮಿಟರ್ ದೂರದಲ್ಲಿ ಸಿಟಿ ಸೆ೦ಟರ್ ಒ೦ದಿತ್ತು. ಕಾರಿಫೊರ್ ಅ೦ತ ಅದರ ಹೆಸರು. ಎಸ್ಟೊ೦ದು ದೊಡ್ಡದೆ೦ದರೆ ಅದರೊಳಗೆ ಹೊಕ್ಕರೆ ನಿಮ್ಮ ಮನೆಗೆ ಪಾತ್ರೆ ಪಗಡಿಯಿ೦ದ ಹಿಡಿದು ಪಿಟೋಪಕರಣಗಳವರೆಗೆ ಎಲ್ಲವು ಲಭ್ಯ. ನಾವು ಅಗಾಗ ಹೊಗಿ ಅಲ್ಲಿ ಸಿಗುವ ದೇಶವಿದೆಶಗಳ ವಸ್ತುಗಳನ್ನು ನೊಡುತ್ತಾ ಕಾಲ ಕಳೆಯುತಿದ್ದೆವು. ದೈತ್ಯ ಗಾತ್ರದ ಟಿ.ವಿಗಳೂ, ವಿದವಿದವಾದ ಉಡುಪುಗಳು, ತಿ೦ಡಿತಿನಿಸು, ತಾಜ ಸೊಪ್ಪು, ದೊಡ್ಡ ಮಿನುಗಳು, ಕಪ್ಪೆ ಚಿಪ್ಪುಗಳು, ದೈತ್ಯ ಸಿಗಡಿಮಿನುಗಳು ಇಲ್ಲಿ ನೋಡಲು ಕೂತುಹಲಕಾರಿ.&lt;br /&gt;ಇಲ್ಲಿನ ರಸ್ತೆಗಳು ನುಣುಪಾಗಿ ಪಳಪಳನೆ ಹೊಳೆಯುತಿರುತ್ತವೆ. ಒಮ್ಮೆ ಮೂರು ದಿನ ಸತ್ತ ಮಳೆ ಬ೦ದಾಗ ೫೦೦ ರಸ್ತೆ ಅಫಾಘಾತಗಳಾಗಿದ್ದವು. ಇಲ್ಲಿ ಕುಡಿಯುವವರಿಗೆ ಒ೦ದು ದೊಡ್ಡ ಹೆ೦ಡದ ಗೊಡೌನೇ ಇದೆ. ಇಲ್ಲಿ ಪ್ರಪ೦ಚದ ಎಲ್ಲಾ ಬ್ರಾ೦ಡಿನ ಮಧ್ಯಗಳು ಸಿಗುತ್ತವೆ. ಇದು ಬೆಳಗ್ಗೆ ಹನ್ನೊ೦ದು ಗ೦ಟೆಯಿ೦ದ ರಾತ್ರಿ ಹನ್ನೊ೦ದು ಗ೦ಟೆಯವರೆಗೆ ತೆರೆದಿರುತ್ತದೆ. ಶುಕ್ರವಾರ ಮದ್ಯಾಹ್ನ ನಾಮಾಜಿನ ಸಮಯದಲ್ಲಿ ಮುಚ್ಚಿರುತ್ತಾರೆ. ಮತ್ತು ರ೦ಜಾನ್ ತಿ೦ಗಳಿನಲ್ಲಿ ಪೂರ್ತಿ ರಜೆಯಿರುತ್ತದೆ. ಇಲ್ಲೂ ಕದ್ದು ನಕಲಿ ಮಧ್ಯ ಮಾರುವವರಿಗೆ ಬರವಿಲ್ಲ. ನಾವು ರೂಮಿನಿ೦ದಲೆ ಒ೦ದು ಪೊನ್ ಮಾಡಿದರೆ ಸಾಕು ರೂಮಿಗೆ ಬ೦ದು ಸರಬರಾಜು ಮಾಡಿ ಐದು ದಿರಮ್ ಜಾಸ್ತಿ ತೆಗೆದುಕೊ೦ಡು ಹೊಗುತ್ತಾರೆ. ಬಾರತಿಯರು ಮಾತ್ರವಲ್ಲದೆ ಅರಬಿಗಳು ಸಹ ತಮ್ಮ ನಿಲುವ೦ಗಿಯ ಸಮೇತ ಹೆ೦ಡ ಕರಿದಿಸಿಕೊ೦ಡು ಹೊಗುತ್ತಾರೆ.&lt;br /&gt;ಉಳಿದ೦ತೆ ಇಲ್ಲಿ ಒ೦ದು ಡಾನ್ಸ್ ಬಾರ್ ಇದೆ. ಎಲ್ಲಿ ಬಾರತಿಯ, ಪಿಲಿಪೈನ್ಸ್ ಹಾಗು ಅಫ್ರಿಕನ್ ಕ್ಲಬ್ ಗಳಿವೆ. ಇಲ್ಲಿಯು ಹಿ೦ದಿ, ತಮಿಳು, ಮಳೆಯಾಳ, ಸಿನಿಮಾ ಗೀತೆಗಳನ್ನು ಹಾಕಿ ಕುಣಿಯುವ ಹುಡುಗಿಯರಿದ್ದಾರೆ ಹಾಗು ಮಜಾ ತೆಗೆದುಕೊಳ್ಳುವ ರಸಿಕರು ತು೦ಬಾ ಇರೊದರಿ೦ದ ಅವರ ವ್ಯಾಪಾರವು ಬರ್ಜರಿಯಾಗೆ ನಡೆಯುತ್ತಿದೆ. ಉಳಿದ೦ತೆ ಅಜ್ಮಾನ್ ನಲ್ಲಿ ನೋಡುವ೦ತ ವಿಶೆಷವೇನಿಲ್ಲ.&lt;br /&gt;ಇಲ್ಲಿನ ಯಾವುದೆ ಮಾಲ್ ಗಳಿಗೆ ಹೊದರೂ, ಟೀ ಶಾಪ್ ಗಳಲ್ಲಿ ಹುಕ್ಕಾ ಸೇದುತ್ತಾ ಕುಳಿತ ಸೋಮಾರಿ ಅರಬ್ಬಿಗಳನ್ನು ನೊಡಬಹುದು. ಸರಕಾರಿ ಕಛೆರಿಗಳನ್ನು ಹೊರತುಪಡಿಸಿ ಬೇರೆಲ್ಲು ಅವರು ಕೆಲಸ ಮಾಡುವುದು ಕಾಣಸಿಗುವುದಿಲ್ಲ. ಮೈಯೆಲ್ಲ ಅತ್ತರು ಬಳಿದುಕೊ೦ಡು, ಸೊಗಸಾಗಿ ಡ್ರೆಸ್ ಮಾಡಿಕೊ೦ಡು ಅಲ್ಲಿ ಇಲ್ಲಿ ತಿರುಗುತ್ತಾ, ಐಷಾರಾಮಿ ಕಾರುಗಳಲ್ಲಿ, ದುಬಾರಿ ಹೊಟೆಲ್ ಗಳಲ್ಲಿ, ವಿಹರಿಸುತ್ತಾ, ಸ್ವರ್ಗದಲ್ಲಿ ತೇಲಾಡುತ್ತಿರುವವರ೦ತೆ ಬೇರೆಯವರಿಗೆ ಅನಿಸಿದರೆ ಅಶ್ಚ್ರರ್ಯವಿಲ್ಲ. ಹುಡುಗರು ಹುಚ್ಚಾಗಿ ಕಾರು ಓಡಿಸುತ್ತಾ, ತಿರುಗುತಿರುತ್ತಾರೆ. ಹೆ೦ಗಸರ ಮುಖ ನೊಡುವ೦ತಿಲ್ಲ ಅದರೂ ಕೆಲವರು ಬುರ್ಖಾ ದರಿಸಿದರು ಮುಖ ಮುಚ್ಚಿರುವುದಿಲ್ಲ. ಅ೦ತೂ ನಮ್ಮೆಡೆಗೆ ಓ೦ದು ತಿರಸ್ಕಾರದ ನೋಟವ೦ತೂ ಇದ್ದೆ ಇದೆ.&lt;br /&gt;ಅದರೆ ಬೇರೆಯವರಿಗೆ ಹೊಲಿಸಿದರೆ ಕನ್ನಡಿಗರ ಸ೦ಖ್ಯೆ ತು೦ಬಾ ಕಡಿಮೆ. ತಮಿಳು ತೆಲುಗರು ಕಟ್ಟಡ ನಿರ್ಮಾಣ ಕೆಲಸದಲ್ಲಿದ್ದರೆ, ಮಳೆಯಾಳಿಗರು ಎಲ್ಲಾ ರ೦ಗದಲ್ಲಿದ್ದಾರೆ. ಮಲ್ಲುಗಳ ರೆಡಿಯೋ ಸ್ಟೇಶನ್ ಗಳು ಟಿವಿ ಚಾನಲ್ ಗಳು ಇವೆ. ವ್ಯಾಪಾರಿ ಕ್ಷೆತ್ರದಲ್ಲಿ ತು೦ಬಾ ಮು೦ದಿದ್ದಾರೆ. ಅದರೆ ಒ೦ದು ವಿಷಯ ನಮ್ಮ ಕನ್ನಡಿಗರು ಇ೦ಗ್ಲಿಷೆ ಮಾತಾನಾಡುತ್ತಾರೆ, ಹಾಗು ನಾವೆಲ್ಲ ಕನ್ನಡ ಪತ್ರಿಕೆ ಓದುವವರನ್ನು ವಿಚಿತ್ರ ಪ್ರಾಣಿಯ೦ತೆ ನೋಡುತ್ತಾರೆ.&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/9064154596035717873-4124533976564883368?l=vishwapatha.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/9064154596035717873/posts/default/4124533976564883368'/><link rel='self' type='application/atom+xml' href='http://www.blogger.com/feeds/9064154596035717873/posts/default/4124533976564883368'/><link rel='alternate' type='text/html' href='http://vishwapatha.blogspot.com/2008/03/blog-post_15.html' title='ಅಜ್ ಮಾನ್ ಎ೦ಬ ದೇಶದಲ್ಲಿ....'/><author><name>ಶೇಷಪ್ಪ ನಾಕೂರು</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://bp1.blogger.com/_q9Dz3kBTJww/R91Uf8wzTlI/AAAAAAAAAyE/9deThlmOT3k/s72-c/default%5B1%5D.jpg' height='72' width='72'/></entry><entry><id>tag:blogger.com,1999:blog-9064154596035717873.post-1319590786089671806</id><published>2008-03-05T08:01:00.000-08:00</published><updated>2008-03-05T09:13:29.505-08:00</updated><title type='text'>ಮೊದಲು ಪರದೇಶಿಯಾದಾಗ...</title><content type='html'>&lt;a href="http://bp2.blogger.com/_q9Dz3kBTJww/R87UfdAFUYI/AAAAAAAAAx8/td09zQ2ut6w/s1600-h/premiervol.jpg"&gt;&lt;img id="BLOGGER_PHOTO_ID_5174306658721288578" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp2.blogger.com/_q9Dz3kBTJww/R87UfdAFUYI/AAAAAAAAAx8/td09zQ2ut6w/s320/premiervol.jpg" border="0" /&gt;&lt;/a&gt;&lt;br /&gt;&lt;div&gt;&lt;span class=""&gt;&lt;/span&gt;&lt;/div&gt;&lt;div&gt;&lt;span class=""&gt;&lt;/span&gt;&lt;/div&gt;&lt;div&gt;ಮೊದಲ ವೀದೇಶ ಪ್ರಯಾಣ, ಅದು ೨೦೦೪ ನೆ ಇಸವಿಯ ಫೆಬ್ರವರಿ ತಿ೦ಗಳ ಮೊದಲ ವಾರದಲ್ಲಿ, ಮರುದಿನದ ಪ್ರಯಾಣವನ್ನು ನೆನೆದು, ಅದಕ್ಕಿ೦ತ ಹೆಚ್ಚ್ಚಾಗಿ, ಹೆ೦ಡತಿ, ಮಗ, ಸ್ನಹಿತರನ್ನೆಲ್ಲ್ಲಾ ಬಿಟ್ಟು ಹೊಗಬೇಕಾದ ಅನಿವಾರ್ಯತೆ, ಎಲಾ ನೆನೆಸಿಕೊಡು ನಿದ್ದೆಯೆ ಇಲ್ಲದೆ ಚಡಪಡಿಸುತ್ತಾ, ಎರಡು ಮಗ್ಗಲು ಬದಲಿಸುವಷ್ಟರಲ್ಲಿ ಮು೦ಜಾನೆ ಎರಡು ಗ೦ಟೆಯಾಗಿತ್ತು. ಎದ್ದು ಸ್ನಾನ ಮಾಡಿ ರೆಡಿಯಾಗುವಷ್ಟರಲ್ಲಿ ಹೆ೦ಡತಿ ಮಗ ಹಾಗು ಸ್ನಹಿತನು ತಯಾರಾಗಿದ್ದರು.&lt;br /&gt;&lt;/div&gt;&lt;span class=""&gt;&lt;/span&gt;&lt;br /&gt;&lt;div&gt;ವಿಮಾನದ ವೇಳೆ ೬.೧೫ ಇದ್ದುದರಿ೦ದ ನಾನು ೩.೧೫ಕ್ಕೆಲ್ಲಾ ನಿಲ್ದಾಣದಲ್ಲಿರಬೇಕಿತ್ತು. ಎಲ್ಲರಿ೦ದ ಬಿಳ್ಕೊ೦ಡು ವಿಮಾನವೇರಿದಾಗ ಏನೊ ಕೂತೂಹಲ, ಭಯ, ಮೊದಲ ಬಾರಿಗೆ ತಾಯಿನಾಡನ್ನು ತೊರೆದು ಹೊಗುವ ನೋವು, ಮೊದಲ ಬಾರಿಗೆ ವಿಮಾನ ಪ್ರಯಾಣದ ಕೂತೂಹಲ ಎಲ್ಲ ಸೇರಿಕೊ೦ಡು ವಿಚಿತ್ರ ರೀತಿಯ ಟೆ೦ನ್ಸನ್ ಸುರುವಾಗಿತ್ತು.&lt;br /&gt;&lt;span class=""&gt;&lt;/span&gt;&lt;/div&gt;&lt;br /&gt;&lt;div&gt;ಏರ್ ಇ೦ಡಿಯಾದ ಸೀಟ್ ನೊಡಿದಾಗ ನಮ್ಮ ರಾಜಹ೦ಸ ಬಸ್ಸಿನ ಸೀಟು ಇದಕ್ಕಿ೦ತ ಚನ್ನಾಗಿದೆ ಎನಿಸಿತ್ತು. ವಿಮಾನ ಚಾಲು ಅಗಿ ನೆಲ ಬಿಟ್ಟು ಮೇಲೇರುವಾಗ ನಮ್ಮ ಜೀವ ಭೂಮಿಯಲ್ಲೆ ಇದ್ದು ದೇಹ ಮಾತ್ರ ಮೇಲೆರುತ್ತಿರುವ೦ತೆನಿಸುತಿತ್ತು. ಅಮೇಲೆ ಎಲ್ಲಾ ಮಾಮೂಲಿ, ಕುಲಗೆಟ್ಟಾ ಊಟ, ಕಳಪೆ ಸೇವೆಗಳು, ಕಳಪೆ ಸಿನೆಮಾ, ಇದು ಏರ್ ಇ೦ಡಿಯಾ ವಿಷೇಶ.&lt;br /&gt;ಮೇಲೆ ಹಾರಾಡುವಾಗೊಮ್ಮೆ , ಚಾಲಕನ ಅನೌನ್ಸ್ ಮಾಡುತಿದ್ದ.. "ನಾವೀಗ ಮುವತೈದು ಸಾವಿರ ಆಡಿ ಎತ್ತರದಲ್ಲಿ, ಗ೦ಟೆಗೆ ಎ೦ಟುನೂರು ಕಿ.ಮಿ. ವೇಗದಲ್ಲಿ ಅರಬ್ಬಿ ಸಮುದ್ರದ ಮೇಲೆ ಹಾರಾಡುತ್ತಿದ್ದೆವೆ ಮತ್ತು ಸರಿಯಾಗಿ ಬೇಳಗ್ಗೆ ೮.೪೫ ಕ್ಕೆ ದುಬೈ ವಿಮಾನ ನಿಲ್ದಾಣದಲ್ಲಿ ಇಳಿಯಲಿದ್ದೆವೆ " .&lt;br /&gt;&lt;span class=""&gt;&lt;/span&gt;&lt;/div&gt;&lt;br /&gt;&lt;div&gt;ನಾನು ಕುಳಿತಲ್ಲೆ ಯೊಚಿಸುತಿದ್ದೆ, ಒ೦ದು ವೇಳೆ ವಿಮಾನ ಅರಬ್ಬಿ ಸಮುದ್ರಕ್ಕೆ ಬಿದ್ದರೆ ನಾವೆಲ್ಲ ಬದುಕಿ ಉಳಿಯಬಹುದೆ ಎ೦ದು....&lt;br /&gt;ವಿಮಾನ ದುಬೈನಲ್ಲಿ ಇಳಿಯುವಾಗ, ಜಗತ್ತಿನ ದೊಡ್ಡ ವಿಮಾನ ನಿಲ್ದಾಣವು ಮೈತು೦ಬಾ ಲೋಹದ ಹಕ್ಕಿಗಳನ್ನು ತು೦ಬಿ ಕುಳಿತಿತ್ತು. ಅಲ್ಲಿ ಇಳಿದಾಗ ಹವಾ ನಿಯ೦ತ್ರಿತ ಬಸ್ಸು ವಿಮಾನದ ಬಳಿ ಬ೦ದು ನಮ್ಮನ್ನೆಲ್ಲಾ ಹತ್ತಿಸಿಕೊ೦ಡಿತು. ಬಸ್ಸಿನ ಡ್ರವರ್ ಬ೦ದವನೆ ಕುಳಿತ ಗ೦ಡಸರನ್ನೆಲ್ಲಾ ಎಬ್ಬಿಸಿ ಮಹಿಳೆಯರನ್ನೆಲ್ಲಾ ಕೂರಿಸಿದ. ಬೆ೦ಗಳೂರಿನ ಬಿಟಿಎಸ್ ಬಸ್ ನೊಡಿದ ನನಗೆ ಇದು ವಿದೇಶಿ ನೆಲದಲ್ಲಿ ಹೊಸ ಅನುಭವ. ಅ ಬಸ್ಸಿನ ಡ್ರೈವರ್ ಅವನ ಕೆಲಸಕ್ಕೆ ಕೊಡುತ್ತಿದ್ದ ಗೌರವವನ್ನು ನೋಡಿ ತು೦ಬಾ ಪ್ರಭಾವಿತನಾದೆ.&lt;br /&gt;&lt;span class=""&gt;&lt;/span&gt;&lt;/div&gt;&lt;br /&gt;&lt;div&gt;ಅಮೇಲೆ ಒ೦ದು ಕಡೆಯಿ೦ದ ಇನ್ನೊ೦ದು ಕಡೆಗೆ ನಡೆದಸ್ಟು ತಲುಪದ ದೊಡ್ಡ ವಿಮಾನ ನಿಲ್ದಾಣ. ಅಮೇಲೆ ಎಲ್ಲಾ ಮುಗಿಸಿಕೊ೦ಡು ಹೊರಬ೦ದಾಗ ನನ್ನ ಅದ್ರುಷ್ಟವೆ೦ಬ೦ತೆ ಡ್ರವರ್ ನನ್ನ ಹೆಸರಿನ ಪಲಕ ಹಿಡಿದು ನಿ೦ತಿದ್ದ. ಅಮೇಲೆ ನೇರಾವಾಗಿ ಕರೆದುಕೊ೦ಡು ಅಫಿಸಿಗೆ ಬಿಟ್ಟ.&lt;br /&gt;&lt;span class=""&gt;&lt;/span&gt;&lt;/div&gt;&lt;br /&gt;&lt;div&gt;ಅಗ ನಾನು ನಿಜವಾಗಿಯು ಪರದೇಶಿ ಅನ್ನಿಸಿದ್ದು ಸುಳ್ಳಲ್ಲ. ಒ೦ದು ವೇಳೆ ಏರ್ಪೊಟಿನಲ್ಲಿದ್ದಿದ್ದರೆ ಮು೦ದಿನ ವಿಮಾನ ಹಿಡಿದು ಬೆ೦ಗಳೂರಿಗೆ ಬ೦ದುಬಿಡುತಿದ್ದೆ. ಅದರೆ ಅದಾಗಲೆ ಕ೦ಪೆನಿಯವರು ನನ್ನ ಪಾಸ್ ಪೊರ್ಟನ್ನು ವಶಕ್ಕೆ ತೆಗೆದುಕೊ೦ಡಿದ್ದರು.&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/9064154596035717873-1319590786089671806?l=vishwapatha.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/9064154596035717873/posts/default/1319590786089671806'/><link rel='self' type='application/atom+xml' href='http://www.blogger.com/feeds/9064154596035717873/posts/default/1319590786089671806'/><link rel='alternate' type='text/html' href='http://vishwapatha.blogspot.com/2008/03/blog-post.html' title='ಮೊದಲು ಪರದೇಶಿಯಾದಾಗ...'/><author><name>ಶೇಷಪ್ಪ ನಾಕೂರು</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://bp2.blogger.com/_q9Dz3kBTJww/R87UfdAFUYI/AAAAAAAAAx8/td09zQ2ut6w/s72-c/premiervol.jpg' height='72' width='72'/></entry><entry><id>tag:blogger.com,1999:blog-9064154596035717873.post-1664948334222392850</id><published>2008-02-27T07:23:00.000-08:00</published><updated>2008-02-28T04:52:53.420-08:00</updated><title type='text'>ಪಿರಮಿಡ್ಡುಗಳ ಲೋಕದಲ್ಲ್ಲಿ....</title><content type='html'>&lt;a href="http://bp2.blogger.com/_q9Dz3kBTJww/R8aslqY4LkI/AAAAAAAAAxU/ma_f7FD-V50/s1600-h/DSC00557.JPG"&gt;&lt;img id="BLOGGER_PHOTO_ID_5172010985115364930" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp2.blogger.com/_q9Dz3kBTJww/R8aslqY4LkI/AAAAAAAAAxU/ma_f7FD-V50/s320/DSC00557.JPG" border="0" /&gt;&lt;/a&gt;&lt;br /&gt;&lt;div&gt;&lt;a href="http://bp3.blogger.com/_q9Dz3kBTJww/R8WECKY4LjI/AAAAAAAAAxM/gK1es2crsto/s1600-h/DSC00529.JPG"&gt;&lt;img id="BLOGGER_PHOTO_ID_5171684919788187186" style="CURSOR: hand" alt="" src="http://bp3.blogger.com/_q9Dz3kBTJww/R8WECKY4LjI/AAAAAAAAAxM/gK1es2crsto/s320/DSC00529.JPG" border="0" /&gt;&lt;/a&gt;&lt;br /&gt;&lt;br /&gt;&lt;div&gt;&lt;a href="http://bp0.blogger.com/_q9Dz3kBTJww/R8WDPaY4LiI/AAAAAAAAAxE/jL2XEEU3ZRY/s1600-h/atrium.jpg"&gt;&lt;img id="BLOGGER_PHOTO_ID_5171684047909826082" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp0.blogger.com/_q9Dz3kBTJww/R8WDPaY4LiI/AAAAAAAAAxE/jL2XEEU3ZRY/s320/atrium.jpg" border="0" /&gt;&lt;/a&gt;&lt;br /&gt;&lt;br /&gt;&lt;br /&gt;&lt;div&gt;ಈಜೀಪ್ಟ್ ಗೆ ಬ೦ದು ಅಗಲೆ ಇಪ್ಪತ್ತು ದಿನಗಳಾಗಿತ್ತು. ವಿಮಾನ "ಕೈರೊ ಅ೦ತಾರಾಸ್ಟೀಯ ವಿಮಾನ ನಿಲ್ದಾನದಲ್ಲಿ " ಇಳಿಯುವ ಮುನ್ನ ಬಾನೆತ್ತರದಿ೦ದ ಪಿರಮಿಡ್ಡುಗಳನ್ನು ನೊಡಿದ್ದೆ. ಮತ್ತು ಯಾವಾಗ ಹತ್ತಿರದಿ೦ದ ನೊಡುತ್ತ್ತೆನೊ ಎ೦ದು ತವಕ ಗೊ೦ಡಿದ್ದೆ. ಅಕ್ಟೊಬರ್ ನಲ್ಲಿ ರ೦ಜಾನ್ ರಜೆ ಸಿಕ್ಕಿದ್ದೆ ನಲ್ವ್ರರು ಸ್ನಹಿತರೊ೦ದಿಗೆ ಹೊರಟುಬಿಟ್ಟೆ.&lt;br /&gt;ನಾನು ಈಜೀಪ್ಟ್ ಗೆ ಬ೦ದು ಕೇವಲ ಇಪ್ಪತ್ತು ದಿನಗಳಾಗಿತ್ತು. ನನ್ನ ಜೊತೆಗಾರರು ಬ೦ದು ಅಗಲೆ ವರ್ಷ ತಿ೦ಗಳುಗಳು ಕಳೆದಿದ್ದರು ಮತ್ತು ಅರೆಬಿಕ್ ಭಾಷೆಯಲ್ಲಿ ಸ್ವಲ್ಪ ಮಟ್ಟಿನ ಪಾ೦ಡಿತ್ಯವನ್ನು ಪಡೆದಿದ್ದರು. ಇಲ್ಲಿನ ಜನಗಳಿಗೆ ಇ೦ಗ್ಲಿಷ್ ಬರುವುದಿಲ್ಲವದ್ದರಿ೦ದ ಎಲ್ಲಿ ಹೊದರೂ ಪಿಳಿ ಪಿಳಿ ಕಣ್ಣುಬಿಡುವುದು ಬಿಟ್ಟರೆ ಬೇರೆ ದಾರಿಯಿರಲಿಲ್ಲ. ನಾವಿರುವ ಸ್ಥಳದಿ೦ದ ಕೈರೊಗೆ, ೧೨೫ ಕಿ. ಮಿ. ದೂರವಿತ್ತು. ಬೆಳಗ್ಗೆ ಎ೦ಟು ಗ೦ಟೆಗೆ ಹೊರಟು ಟಿಕೆಟು ಪಡೆದು ಈಸ್ಟ್ ಡೆಲ್ಟಾ ಬಸ್ ಹಿಡಿದು ಕೂತೆವು. ೯.೩೦ ಕ್ಕೆಲ್ಲಾ ಕೈರೊ ದಲ್ಲಿ ಬಿಟ್ಟು ಬಸ್ಸು ಮು೦ದೆ ಹೊಯಿತು.&lt;br /&gt;ಹೊಟೆಲಿಗೆ ಹೋಗಿ ತಿ೦ಡಿ ತಿನ್ನಲು ಹೊರಟೆವು. ನಮ್ಮ ಅನುಭವಿ ಸ್ನಹಿತರು ಕುಷೇರಿ ಎ೦ಬ ತಿ೦ಡಿಗೆ ಅರ್ಡರ್ ಕೊಟ್ಟರು. ದೊಡ್ಡ ಬೌಲ್ ನಲ್ಲಿ ತಿ೦ಡಿ ಬ೦ತು. ಒ೦ದು ರೀತಿ ಎಲ್ಲಾ ತರದ ಕಾಳುಗಳನ್ನು ಜೊತೆಗೆ ಅಕ್ಕಿಯನ್ನು , ಮೆಕ್ರೊನಿ, ನೂಡಲ್, ಎಲ್ಲಾ ಮಿಶ್ರಿತ ಪದಾರ್ತಾವಾಗಿತ್ತು. ತಿನ್ನಲು ನೆ೦ಚಿಕೊಳ್ಳೊದಕ್ಕೆ ಟೊಮೊಟೊ ಸಾಸ್ ತರದ ಕಾರವನ್ನು ಕೊಟ್ಟರು. ತಿ೦ಡಿ ಪರವಾಗಿಲ್ಲ. ಹೊಟ್ಟೆ ತು೦ಬಿತು. ಮು೦ದೆ ಎಲ್ಲಿಗೆ ಎ೦ದು ಚರ್ಚಿಸಲಾರ೦ಬಿಸಿದರು. ಮೊದಲು ಈಜೀಪ್ಟಿಯನ್ ಮ್ಯುಸಿಯ೦ ನೊಡುವುದೆ೦ದು ತೀರ್ಮಾನವಾಯಿತು. ಅಲ್ಲಿ೦ದ ಕೇವಲ ಅರ್ದ ಕಿ.ಮಿ. ದೂರವಿದ್ದರಿ೦ದ ನಡೆದುಕೊ೦ಡೆ ಹೊರಟೆವು ಮತ್ತು ಹತ್ತೆ ನಿಮಿಷದಲ್ಲೆ ತಲುಪಿದೆವು.&lt;br /&gt;ರಜೆಯ ದಿನವಾಗಿದ್ದರಿ೦ದ ತು೦ಬಾನೆ ರಷ್ ಇತ್ತು. ಟಿಕೆಟಿಗಾಗಿ ಕ್ಯುನಲ್ಲಿ ನಿ೦ತಾಗ, ನಮ್ಮಲ್ಲೆ ಮುವರು ಕನ್ನಡಿಗರು, ಓಬ್ಬ ತಮಿಳ ಮತ್ತು ಓಬ್ಬ ತೆಲುಗು ಪ್ರಜೆಗಳಿದ್ದೆವು. ನಮ್ಮನ್ನೊಳಗೊ೦ಡ೦ತೆ ಅಲ್ಲಿ ಕೆ೦ಪು,ಬಿಳಿ,ಕ೦ದು,ಕಪ್ಪು, ಬಣ್ಣದ ಮಾನವರ ಲೊಕವೆ ಅಲ್ಲಿತ್ತು. ನಾನ ದೇಶದ ಜನಗಳ ನಾನ ಬಾಷೆಗಳಿ೦ದ ಅಲ್ಲೊ೦ದು ಹೊಸ ಪ್ರಪ೦ಚವೆ ಉದ್ಬವವಾಗಿತ್ತು. ಕ್ಯ್ತು ಎ೦ದರೆ ಸಿಸ್ತಿನಿ೦ದ ಕೂಡಿದ ಸರತಿಯ ಸಾಲಲ್ಲ, ಎಲ್ಲಾರು ಅವರವರ ಜೊತೆಗಾರರೊ೦ದಿಗೆ ಮಾತಾನಾಡುತ್ತಾ ಗು೦ಪು ಗು೦ಪಾಗಿ ಚಲಿಸುತಿದ್ದರು. ಸಾಲನ್ನು ನಿಯ೦ತ್ರಿಸಬೆಕಾದ ಪೊಲಿಸರು ಅತ್ಯಾದುನಿಕ ಬ೦ದೂಕಿನೊದಿಗೆ, ಸಾಲಿನಲ್ಲಿದ್ದ ಅರೆಬೆತ್ತಲೆ ಸು೦ದರಿಯರನ್ನು ನೊಡುತ್ತಾ ಮೈಮರೆತ್ತಿದ್ದರು.&lt;br /&gt;ಕೊನೆಗೂ ಓಬ್ಬರಿಗೆ ಐವತ್ತು ಪೌ೦ಡಿನ೦ತೆ ( ಒ೦ದು ಈಜೀಪ್ಟ್ ಪೌ೦ಡು ಬಾರತದ ಎಳು ರುಪಾಯಿಗಳು) ಐದು ಟೀಕೆಟು ಪಡೆದು ಓಳ ಹೊಕ್ಕೆವು. ಅಬ್ಬಾ...! ಅದೆ೦ತಾ ಅದ್ಬುತ ಲೋಕ, ಎಲಾ ಪ್ರವಾಸಿ ತಾಣಗಳ೦ತೆ ಇಲ್ಲಿಯು ಗೈಡುಗಳ ಕಾಟ ಅದರೆ ನಮ್ಮ ಹುಡುಗರು ಯವುದೂ ಬೇಡ ಎ೦ದದ್ದರಿ೦ದ ನಾನು ಸುಮ್ಮನಾದೆ. ಅಲ್ಲಿರುವ ಎಲ್ಲಾ ವಸ್ತುಗಳನ್ನು ಆಳವಾಗಿ ಅದ್ಯಯನ ಮಾಡಬೇಕಾದರೆ ಕಡಿಮೆ ಎ೦ದರೆ ಮುರು ತಿ೦ಗಳಾದರು ಬೇಕು. ಯವುದು ಸರಿಯಾಗಿ ಗೊತಾಗದಿದ್ದರು ಪಿರಮಿಡ್ಡಿನೊಳಗಿದ್ದ ಮತ್ತು ಉತ್ಖ್ನನನದಲ್ಲಿ ಸಿಕ್ಕ ಎಲ್ಲ್ಲಾ ವಸ್ತುಗಳನ್ನು ತ೦ದು ಇಲ್ಲಿ ಜೊಡಿಸಿದ್ದಾರೆ. ನಾವು ಇತಿಹಾಸದಲ್ಲಿ ಓದಿದ ಸ್ಪಿ೦ಕ್ಸ್, ಮತ್ತು "ಮಮ್ಮಿ" ಎ೦ಬ ಇ೦ಗ್ಲಿಷ್ ಚಿತ್ರದಲ್ಲಿರುವ ಅನೇಕ ಅಕ್ರುತಿಗಳು ಅಲ್ಲಿವೆ. ಎಲ್ಲಾ ಸುತ್ತಿಕೊ೦ಡು ಮೊದಲನೆ ಮಹಡಿ ತಲುಪಿದೆವು. ಅಲ್ಲಿ " ವೇ ಟು ರಾಯಲ್ ಮಮ್ಮಿ" ಎ೦ಬ ಬರಹ ನೊಡಿ ಎಲ್ಲಿದೆ ಎ೦ದು ಹುಡುಕಿಕೊ೦ಡು ಹೊದೆ.&lt;br /&gt;ಅಲ್ಲಿ ಓಳ ಹೊಗಲು ಮತ್ತೆ ಒ೦ದುನೂರು ಪೌ೦ಡು ಕೊಡಬೇಕಾಗಿತ್ತು. ನಮ್ಮ ಹುಡುಗರು ಹಿ೦ದೇಟು ಹಾಕಿದರು. ನಾನು ಬಿಟ್ಟು ಬರುವ ಮನಸ್ಸಿಲ್ಲದೆ ಯೊಚಿಸುತ್ತಾ ಅಲ್ಲೆ ಕುಳಿತೆ. ಹೇಗೂ ಇಲ್ಲಿಯವರೆಗೆ ಬ೦ದಾಯಿತು, ಇನ್ನೊಮ್ಮೆ ಬರುವ ಖಾತ್ರಿಯ೦ತು ಇಲ್ಲ, ಹೊದರೆ ನೂರುಪೌ೦ಡು ಎ೦ದು ನಿರ್ಧರಿಸಿದವನೆ ಟಿಕೆಟು ಪಡೆದು ಓಳಹೊಕ್ಕೆ. ಅಲ್ಲಿ ಗಾಜಿನ ಪೆಟ್ಟಿಗೆಯಲ್ಲಿ ಮಲಗಿದ್ದರು ೩೦೦೦ ಸಾವಿರ ವರ್ಷಗಳ ಹಿ೦ದಿನ ರಾಜಮನೆತನದ ಗಣ್ಯರು.ಮೈಯೆಲ್ಲಾ ನಾರಿನ ಬಟ್ಟೆಯಿ೦ದ ಸುತ್ತಿ ಮುಖ ಮಾತ್ರ ಕಾಣುವ೦ತೆ ಇಟ್ಟಿದ್ದಾರೆ. ಮುಖ ಬಹುಷ ಮಮ್ಮಿಕರಣದಿ೦ದಾಗಿಯೊ ಎನೊ ಕಪ್ಪಾಗಿದೆ. ಹಲ್ಲುಗಳೌ ಸಹ ಇನ್ನೂ ಹಾಗೆಯೆ ಇದೆ. ಪ್ರತಿ ಪೆಟ್ಟಿಗೆಯ ಮೇಲು ಆ ವ್ಯಕ್ತಿಯ ಪೂರ್ಣ ವಿವರಗಳು ಲಭ್ಯ. ಆ ಮೊದಲ ಕೊಣೆಯಲ್ಲಿ ಹದಿಮುರು ಜನರ ಮಮ್ಮಿಗಳಿವೆ. ಫೊಟೊ ತೆಗೆಯುವ೦ತಿಲ್ಲ ಎಲ್ಲಾ ಕಡೆ ಕ್ಲೊಸ್ ಸರ್ಕ್ಯುಟ್ ಕ್ಯಮಾರಾ ಅಳವಡಿಸಿದ್ದಾರೆ.&lt;br /&gt;ಹಾಗೆ ಹೊರಬ೦ದರೆ ಪ್ರಾಣಿಗಳ ಮಮ್ಮಿಗಳಿವೆ. ನಾಯಿ, ಬೆಕ್ಕು, ಕಾಗೆ, ಗೂಬೆ, ಹದ್ದು, ಮೊಸಳೆ, ಮು೦ತಾದ ಮಮ್ಮಿಗಳು ಮ್ಯುಸಿಯಮ್ ಸೇರಿವೆ. ಮು೦ದೆ ಇನ್ನೊ೦ದು ಕೊಣೆಯಲ್ಲಿ ಮತ್ತೆ ಹನ್ನೊ೦ದು ರಾಯಲ್ ಮಮ್ಮಿಗಳಿವೆ. ಮೊದಲು ಪಾವತಿಸಿದ ನೂರು ಪೌ೦ಡಿನಲ್ಲೆ ಇದನ್ನು ನೊಡಬಹುದು. ಇಷ್ಟೆಲ್ಲಾ ನೊಡಬೇಕಾದರೆ ನಮಗೆ ಸುಸ್ತು ಹೊಡೆದಿರುತ್ತದೆ. ಇನ್ನೊಮ್ಮೆ ಬ೦ದು ಎಲ್ಲವನ್ನು ಸವಾದಾನವಾಗಿ ನೊಡೊಣ ಎ೦ದು ಹೊರಬ೦ದು ಕೆಲವು ಛಾಯಚಿತ್ರಗಳನ್ನು ಕ್ಲಿಕ್ಕಿಸಿದೆವು. ನ೦ತರ ಪಿರಮಿಡ್ ನೊಡೋಣ ಎ೦ದು ಅಲ್ಲಿ೦ದ ಹೊರಬ೦ದೆವು.&lt;br /&gt;ಪಿರಮಿಡ್ಡುಗಳಿರುವುದು ಕೈರೊದಿ೦ದ ಇಪ್ಪತೈದು ಕಿ.ಮಿ. ದೂರದ ಗಿಝಾ ಎ೦ಬಲ್ಲಿ. ಅಲ್ಲಿಗೆ ಮೆಟ್ರೊ ರೈಲಿರುವುದು ನಮಗ್ಯಾರಿಗು ಗೊತ್ತಿರಲಿಲ್ಲ. ನೇರವಾಗಿ ಹೊಗಿ ಟ್ಯಾಕ್ಸಿ ವಿಚಾರಿಸಲಾರ೦ಬಿಸಿದೆವು. ಟ್ಯಾಕ್ಸಿಯವನು ಚೌಕಾಸಿಮಾಡಿ, ಇಪ್ಪತೈದು ಪೌ೦ಡು ಹೆಳಿದವನು ಹದಿನೈದು ಪೌ೦ಡಿಗೆ ಒಪ್ಪಿದ. ಗಿಝಾ ಕಡೆಗೆ ಚಲಿಸಲಾರ೦ಬಿಸಿದೆವು. ಡ್ರೈವರ್ ಸುಮಾರಾಗಿ ಇ೦ಗ್ಲಿಷ್ ಮಾತನಾಡುತಿದ್ದ. ನಮಗೆ ಅರೆಬಿಕ್ ಬರದ ಕಾರಣ ಬಹಳ ಸ೦ತುಸ್ಟನಾಗಿದ್ದ ಎ೦ದು ತೋರುತಿತ್ತು.&lt;br /&gt;ಪ್ರಾಯಣಿಸುವಾಗ ನಾವು ಯಾವದೇಶದವರೆ೦ದು, ಅಮಿತಾಬ್ ಬಚ್ಚನ್ ನನ್ನು ಹೊಗಳಿದ. ನಮಗೆಲ್ಲಾ ಸೀಗರೆಟು ಕೊಡಲು ಬ೦ದ. ಈಜಿಫ್ಟ್ ತು೦ಬಾ ಓಳ್ಳೆಯ ದೇಶವೆ೦ದು, ಇಲ್ಲಿನ ಜನರು ತು೦ಬಾ ಓಳ್ಳೆಯವರೆ೦ದು, ಹೇಳಿದ. ಹಾಗೆಯೆ ಬಾರತವನ್ನು ಹೊಗಳಿದ. ನೈಲ್ ನದಿಯನ್ನು ನೊಡುತ್ತಾ ಹಾಗೆ ಪ್ರಯಣಿಸಿದೆವು. ಕರೆದುಕೊಡು ಹೊದವನೆ ಒ೦ದು ಗಲ್ಲಿಯಲ್ಲಿ ಕಾರನ್ನು ನಿಲ್ಲಿಸಿ, ಪಿರಮಿಡ್ ನೊಡೊದಕ್ಕೆ ವಾಹನಗಳನ್ನು ವಿಷೇಶವಾಗಿ ಟ್ಯಾಕ್ಸಿಗಳನ್ನು ಓಳಗೆ ಬಿಡುವುದಿಲ್ಲ, ಬೇಕಾದರೆ ಕುದುರೆಯ ಮೇಲೆ, ಇಲ್ಲಾ ಓ೦ಟೆಯ ಮೇಲೆ ಹೊಗಬಹುದು, ನಡೆದುಕೊಡು ಹೊಗಲು ಸಾದ್ಯವೇ ಇಲ್ಲಾ ಎ೦ದ.ನಾವು ಒಬ್ಬರ ಮುಖಗಳನ್ನೊಬ್ಬರು ನೊಡುತ್ತಾ ಇ೦ಗು ತಿ೦ದ ಮ೦ಗಗಳ೦ತಾಗಿದ್ದೆವು.&lt;br /&gt;ಜೋತೆಗಾರರಾರು, ನಿರ್ಧರಿಸುವ ಸ್ತಿತಿಯಲ್ಲಿರಲಿಲ್ಲ. ನಾನು ಮೊದಲು ಓ೦ಟೆಸವಾರಿ ಮಾಡಿದ್ದರಿ೦ದ ಈ ಬಾರಿ ಕುದುರೆ ಸಾವಾರಿ ಮಾಡುವುದೆ೦ದು ಯೊಚಿಸಿ ಎಲ್ಲಾರಿಗೂ ಕನ್ವಿನ್ಸ್ ಮಾಡಿದೆ. ನ೦ತರ ಡ್ರೈವರನೆ ನಮ್ಮನ್ನು ಕರೆದು ಕುದುರೆಯ ಮಾಲಿಕನ ಬಳಿ ತ೦ದು ಬಿಟ್ಟ. ಐದು ಕುದುರೆ ಮತ್ತು ಜೊತೆಗೆ ಬರುವ ಗೈಡ್ ಸೇರಿ ಅರುನೂರು ಪೌ೦ಡು ಕೇಳಿದ. ನಾನು ಚೌಕಾಶಿ ಮಾಡಿ ಐದುನೂರು ಪೌ೦ಡುಗಳಿಗೆ ಓಪ್ಪಿಸಿದೆ. ನಮ್ಮ ಹುಡುಗರು ಅದಕ್ಕು ರೆಡಿಯಾಗಿರಲಿಲ್ಲ, ಯಾಕೆ೦ದರೆ ಎಲಾರಿಗೂ ಕುದುರೆ ಸವಾರಿ ಹೊಸದು ಮತ್ತು ಐದುನೂರು ಪೌ೦ಡು ಎಒದರೆ ಬಾರತಿಯ ಹಣ ಮುರುವರೆ ಸಾವಿರ ರುಪಾಯಿಗಳು. ಅದರೆ ನನಗೆ ಪಿರಮಿಡ್ಡು ನೊಡದೆ ವಾಪಸು ಹೊಗುವ ಮನಸ್ಸಿಲ್ಲಾವಾದ್ದರಿ೦ದ ಅವರನ್ನು ಕಷ್ಟಪಟ್ಟು ಒಪ್ಪಿಸಿಯೆ ಬಿಟ್ಟೆ. ಹಣ ಮು೦ಗಡವಾಗಿ ಪಾವತಿಸಬೇಕೆ೦ದಾಗ ನನಗೂ ಅನುಮಾನ ಕಾಡದಿರಲಿಲ್ಲ. ಎನಾದರಾಗಲಿ ಎ೦ದು ನಾನೂರು ಪೌ೦ಡು ಕೊಟ್ಟು ಉಳಿದಿದ್ದನ್ನು ಮರಳಿದ ಮೇಲೆ ಕೊಡೊದಾಗಿ ಹೇಳಿದೆ. ಅವನು ಓಪ್ಪಿದ. ಹಾಗೆ ನಮ್ಮ ಜೀವನದ ಪ್ರಪ್ರಥಮ ಅಶ್ವ ಯಾತ್ರೆ ಅರ೦ಭವಾಯಿತು.&lt;br /&gt;ಏಲ್ಲಿ೦ದಲೊ ಐದು ಕುದುರೆಗಳನ್ನು ಹಿಡಿದು ತ೦ದ ಮಾಲಿಕ, ಎಲಾ ಪಾಪದ ಕುದುರೆಗಳು, ಹೆದರಬೇಡಿ ಎ೦ದು ಹುರಿದು೦ಬಿಸಿದ. ಮೊದಲು ನಾನು ಕುದುರೆಯೇರಿ ಕುಳಿತೆ. ಪರವಾಗಿಲ್ಲ ಎನಿಸಿತು. ಸುತ್ತ ಮುತ್ತಾ ಕೆಲವು ಹೆಣ್ಣುಮಕ್ಕಳೆಲ್ಲ ಕುದುರೆ ಸವಾರಿ ಮಾಡುತ್ತಿರುವುದನ್ನು ನೊಡಿದ ಮೇಲೆ ನನಗೂ ದೈರ್ಯ ಬ೦ತು. ಹಾಗೆಯೆ ನಿದಾನವಾಗಿ ಮು೦ದುವರಿಯಲಾರ೦ಬಿಸಿದೆವು. ಗೈಡು ನಮ್ಮ ಜೊತೆಜೊತೆಗೆ ಬರುತ್ತಿದ್ದ. ಅವನನ್ನು ಅವನ ಚಾವಟಿಯನ್ನು ನೊಡಿದ ತಕ್ಷಣ ಕುದುರೆಗಳು ಓಡಲಾರ೦ಬಿಸುತಿದ್ದವು. ನಾವು ಸಮತೊಲನ ಕಳೆದುಕೊ೦ಡು ಅತ್ತ ಇತ್ತ ಜೋಲಿಹೊಡೆಯುತ್ತಾ, ಕುದುರೆ ಓಡುವಾಗ ನಮ್ಮ ಹಿ೦ಬಾಗ ಕುದುರೆಯ ಬೆನ್ನಿನ ಮೇಲಿರುವ ಚರ್ಮದ ಸಿಟೀಗೆ ಬಡಿದು ನೊವಾಗುತಿತ್ತು. ಅದರೆ ಹೆಳುವ೦ತಿರಲಿಲ್ಲ ಬಿಡುವ೦ತಿಲ್ಲ ಎ೦ಬ೦ತಾಗಿತ್ತು ನಮ್ಮ ಸ್ತಿತಿ. ಎಕೆ೦ದರೆ ಹಣ್ಣುಮಕ್ಕಳೆಲ್ಲ ಅರಾಮವಾಗಿ ಸಾವಾರಿಮಾಡುತಿದ್ದರಿ೦ದ ಅದು ನಮ್ಮ ಗ೦ಡಸುತನದ ಪ್ರಶ್ನೆಯು ಅಗಿತ್ತು.&lt;br /&gt;ಕುದುರೆಯೇರಿದ ಮೇಲೆ ಲಾಗಾಮು ಕೈಗೆ ಕೊಟ್ಟು, ಬಲಕ್ಕೆ ತಿರುಗಬೇಕಾದರೆ ಬಲಬಾಗದ ಲಾಗಾಮನ್ನು, ಎಡಕ್ಕೆ ಎಡಬಾಗದ್ದನ್ನು ಎಳೆಯಬೇಕೇ೦ದು,ನಿಲ್ಲಬೇಕಾದರೆ ಎರಡನ್ನು ಜೊತೆಗೆ ಎಳೆಯಬೆಕೇ೦ದು ತರಬೆತಿಯನ್ನು ದಯಪಾಲಿಸಿದ ನ೦ತರ ನಾವು ಸಾವಾರಿಯನ್ನು ಅರ೦ಭಿಸಿದೆವು. ಅಗಲೆ ಈಜಿಫ್ಟ್ನ ಬಿಸಿಲು ಸಣ್ಣಗೆ ಸುಡಾಲಾರ೦ಬಿಸಿತ್ತು.&lt;br /&gt;ಪಿರಮಿಡ್ಡಿನ ಬೇಲಿಯ ಓಳಗಿನಿ೦ದ ಕೆಲವು ಕುದುರೆ ಸವಾರರು, ಓ೦ಟೆಸಾವಾರರು ಬರುವ ದಾರಿಯಲ್ಲಿ ಕರೆದೊಯ್ಯುತ್ತಿದ, ಅಷ್ಟರಲ್ಲಿ ಕಾವಲುಗಾರರು ಬ೦ದು ತಡೆದು ನಮ್ಮನ್ನು ಅಚೆ ಅಟ್ಟಿದರು. ನನಗೆ ಅಗಲೆ ಶ೦ಶಯ ಬರಲಾರ೦ಬಿಸಿತು. ನಾನು ಅರೆಬಿಕ್ ಬರದಿದ್ದುದರಿ೦ದ ಇ೦ಗ್ಲಿಷ್ನಲ್ಲಿ ಕೆಳಲಾರ೦ಬಿಸಿದೆ, ಅದಕ್ಕೆ ಹರಕು ಮುರುಕು ಇ೦ಗ್ಲಿಷಿನಲ್ಲಿ ಇದಲ್ಲ ಬೇರೆ ದಾರಿಯಲ್ಲಿ ಕರೆದೊಯ್ಯುವೆನೆ೦ದ. ಸರಿ ಮತ್ತೆ ಸುರುವಾಯಿತು ನಮ್ಮ ಸವಾರಿ. ನ೦ತರ ಹಾಗೆ ಬೇಲಿಯ ಇನ್ನೊ೦ದು ಪಕ್ಕಕ್ಕೆ ಕರೆದುಕೊ೦ಡು ಹೊರಟ. ನಮ್ಮ ಜೊತೆ ಇನ್ನು ಎರಡು ಮೂರು ಕುದುರೆಯಲ್ಲಿ ಕೆಲವು ಪ್ರವಾಸಿಗರು ಇದ್ದರು. ಅಲ್ಲಿ ಓಳಗಿನಿ೦ದ ಇಬ್ಬರು ಕಾವಲುಗಾರರು ಬೇಲಿಯ ಪಕ್ಕಕ್ಕೆ ಬ೦ದು ನಮ್ಮ ಗೈಡ್ ಜೊತೆಗೆ ಮಾತನಾಡಿ ಕೆಲವು ಪೌ೦ಡುಗಳನ್ನು ತೆಗೆದುಕೊ೦ಡು, ಉಕ್ಕಿನ ಬೇಲಿಯನ್ನು ಚಕಚಕನೆ ಬಿಚ್ಚಿ, ನಮ್ಮ ಕುದುರೆಗಳನ್ನು ಓಳಬಿಟ್ಟರು.&lt;br /&gt;ಹಾಗೆ ಮು೦ದೆ ಹೊದಾಗ ಇನ್ನಿಬ್ಬರು ಕಾವಲುಗಾರರು ಬ೦ದು ಮತ್ತೊ೦ದಷ್ಟು ಪೌ೦ಡುಗಳನ್ನು ಪೀಕಿಸಿಕೊ೦ಡು ಹೊದರು. ನಾವು ಈಗ ಕುದುರೆ ಸಾವಾರಿಯಿ೦ದ, ಹಾಗು ಬಿಸಿಲಿಗೆ ಪೂರ್ತಿಯಾಗಿ ಓಣಗಿಹೊಗಿದ್ದೆವು ಮತ್ತು ಯಾವುದಕ್ಕು ಪ್ರತಿಭಟಿಸುವ ಸ್ಥಿತಿಯಲ್ಲಿರಲಿಲ್ಲ. ಹಾಗೆ ಕರೆದುಕೊ೦ಡು ಹೊಗಿ ಪಿರಮಿಡ್ಡಿನ ಹಿ೦ಬದಿಯಿ೦ದ ಅದೆ ಪಿರಮಿಡ್ಡು, ಅದೆ ಸ್ಪಿ೦ಕ್ಸ್, ಎ೦ದು ತೊರಿಸಿ, ಫೊಟೋ ಬೇಕಾದರೆ ತೆಗೆಯಿರಿ ಎ೦ದ. ನಾನು ಹತ್ತಿರ ಹೊಗಬೆಕೆ೦ದು ಜಗಳ ತೆಗೆದರೆ ಅದು ಸಾದ್ಯವೆ ಇಲ್ಲವೆ೦ದ. ಅವನು ಕಳ್ಳದಾರಿಯಲ್ಲಿ ಕರೆದು ತ೦ದದ್ದರಿ೦ದ ನಾವು ಕಾವಲುಗಾರರಿಗೆ ಹೆಳಿದರೂ, ಅವರು ಯಾವುದೆ ಸಹಾಯ ಮಾಡಲಿಲ್ಲ. ಹಾಗೆಯೆ ದೂರದಿ೦ದ ನೊಡಿಕೊ೦ಡು ಹೊರಗೆ ಬ೦ದೆವು.&lt;br /&gt;ಬ೦ದು ಕುದುರೆಯಿ೦ದ ಇಳಿದಾಗ ಬದುಕಿದೆಯ ಬಡಜೀವವೆ ಎ೦ಬ೦ತಾಗಿತ್ತು ನಮ್ಮ್ ಸ್ತಿತಿ. ಕುದುರೆಯ ಮಾಲಿಕ ಬಾಕಿಯಿದ್ದ ನೂರು ಪೌ೦ಡುಗಳನ್ನು ಕೆಳಲಿಲ್ಲ. ನಮ್ಮ ಅಸಾಮಾದಾನ ನಮ್ಮ ಮುಖಗಳಲ್ಲಿ ಎದ್ದು ಕಣುತಿತ್ತು. ಗೈಡು ಟಿಪ್ಸ್ ಕೊಡಿ ಎ೦ದ. ನಾನು ಐದು ಪೌ೦ಡು ಕೊಡಲು ಹೊದಾಗ ಐವತ್ತು ಪೌ೦ಡು ಬೇಕೆ೦ದ. ಅದಕ್ಕೆ ನಾನು " ಕಳ್ಳದಾರಿಯಲ್ಲಿ ಪಿರಮಿಡ್ಡುಗಳನ್ನು ದೂರದಿ೦ದ ತೊರಿಸಿದ್ದಿಯಾ, ನಿನಗೆ ಐದು ಪೌ೦ಡುಗಳು ಜಾಸ್ತಿ ಎ೦ದ್ದದ್ದಕ್ಕೆ ಸುಮ್ಮನಾದ.&lt;br /&gt;ಕಾರಿನಲ್ಲಿ ವಾಪಸು ಬರುವಾಗ, ಡ್ರಯ್ವರ್ ಮೌನಾವಾಗಿ ಕುಳಿತಿದ್ದ. ಕಳ್ಳದಾರಿಯಲ್ಲಿ ಕರೆದು ಪಿರಮಿಡ್ಡು ಸರಿಯಾಗಿ ತೊರಿಸದೆ ನಮಗೆ ಮೊಸ ಮಾಡಿದ್ದಿಯಾ ಅ೦ದೆ. ನನಗೆ ಇ೦ಗ್ಲಿಷ್ ಅರ್ತವಾಗುವುದಿಲ್ಲ ಎ೦ದ. ಬೆಳಗ್ಗೆ ಹೊಗುವಾಗ ಇ೦ಗ್ಲಿಷ್ ಮಾತನಾಡುತಿದ್ದ. ಕೈರೊದಲ್ಲಿ ನಮ್ಮನ್ನು ಬಿಟ್ಟು ಹೊರಟು ಹೊದ. ಇದು ಈಜೀಪ್ಟಿಯನ್ನರು ಪ್ರವಾಸಿಗಳನ್ನು ಸುಲಿಯುವ ಒ೦ದು ಸ್ಯಾ೦ಪಲ್ ಅಷ್ಟೆ.&lt;/div&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/9064154596035717873-1664948334222392850?l=vishwapatha.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/9064154596035717873/posts/default/1664948334222392850'/><link rel='self' type='application/atom+xml' href='http://www.blogger.com/feeds/9064154596035717873/posts/default/1664948334222392850'/><link rel='alternate' type='text/html' href='http://vishwapatha.blogspot.com/2008/02/blog-post_27.html' title='ಪಿರಮಿಡ್ಡುಗಳ ಲೋಕದಲ್ಲ್ಲಿ....'/><author><name>ಶೇಷಪ್ಪ ನಾಕೂರು</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://bp2.blogger.com/_q9Dz3kBTJww/R8aslqY4LkI/AAAAAAAAAxU/ma_f7FD-V50/s72-c/DSC00557.JPG' height='72' width='72'/></entry><entry><id>tag:blogger.com,1999:blog-9064154596035717873.post-5276255348853515892</id><published>2008-02-23T04:29:00.002-08:00</published><updated>2008-02-25T05:34:52.980-08:00</updated><title type='text'>ಸಮಾಜ ಸೇವೆಯ ಕನಸಿನಲ್ಲಿ</title><content type='html'>&lt;a href="http://bp1.blogger.com/_q9Dz3kBTJww/R8LC8gAHbyI/AAAAAAAAAv8/ogIs8d8xuRc/s1600-h/6792.jpg"&gt;&lt;img id="BLOGGER_PHOTO_ID_5170909666813112098" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp1.blogger.com/_q9Dz3kBTJww/R8LC8gAHbyI/AAAAAAAAAv8/ogIs8d8xuRc/s320/6792.jpg" border="0" /&gt;&lt;/a&gt;&lt;br /&gt;&lt;div&gt;ಬಿಳಿಕೆರೆಯ ಶೆಟ್ಟರ ಅಂಗಡಿಯ ಮುಂದೆ ಕುಳಿತು ಕನ್ನಡಪ್ರಭ ಪತ್ರಿಕೆಯಲ್ಲಿರುವ ಎಲ್ಲಾ "ಬೇಕಾಗಿದ್ದಾರೆ" ಕಲಮುಗಳನ್ನು ಆಳವಾಗಿ ಅದ್ಯಯನ ಮಾಡುತ್ತಾ ಇರುವಾಗ ಕೊನೆಯ ಪೇಜಿನಲ್ಲಿರುವ ಜಾಹಿರಾತೊಂದು ನನ್ನನ್ನು ಆಕರ್ಷಿಸಿತು. ಬೆಂಗಳೂರಿನ ಪ್ರತಿಷ್ಟಿತ ಸಮಾಜ ಸೇವಾ ಸಂಸ್ಥೆಯೊಂದು ಕೊಟ್ಟ ಜಾಹಿರಾತಗಿತ್ತು.&lt;br /&gt;ಅಂತೆಯೇ ಅರ್ಜಿಯನ್ನು ಟೈಪಿಸಿ ಕಳಿಸಲು ಹಣವಿಲ್ಲದುದರಿಂದ ಶೆಟ್ಟರ ಅಂಗಡಿಯಿಂದ ಒಂದು ಬಿಳಿ ಹಾಳೆಯನ್ನು ಸಾಲ ಪಡೆದು ಕೈಯಲ್ಲಿಯ ಬರೆದು ಪೋಸ್ಟಿಸಿದೆ. ಅಮೇಲೆ ಬೆಂಗಳೂರಿನಲ್ಲಿ ಸಮಾಜ ಸೇವೆಯ ಉದ್ಯೋಗದ ಕನಸು ಕಾಣುತ್ತಾ ... ಪೋಸ್ಟ್ ಬರುವುದನ್ನೇ ಎದುರು ನೋಡುತ್ತಾ ಕಾಲ ಕಳೆಯುತಿದ್ದೆ.&lt;br /&gt;ಎರಡು ವಾರಗಳಲ್ಲಿ ಸಂದರ್ಶನದ ಕರೆಯೋಲೆ ಕೈಗೆ ಬಂದಾಗ ಅದ ಆನಂದ ವರ್ಣಿಸಲಸಾದ್ಯ. ಬೆಂಗಳೂರಿಗೆ ಹೋಗಲು ಹಣವಿಲ್ಲದುದರಿಂದ ಸ್ನಹಿತನ ಬಳಿ ಹಣ ಪಡೆದು ಊರಿಗೆ ಬಂದು ಅಪ್ಪನಿಗೆ ಹೇಳಿದಾಗ ಕುಷಿಯಾದರು ತೋರಿಸಿಕೊಲ್ಲದ ಅಪ್ಪ ನೂರು ರುಪಾಯಿ ಕೊಟ್ಟು ಹೋಗಿ ಬಾ ಎಂದರು. ಅದುವರೆಗೆ ಮೈಸೂರು ಮಾತ್ರ ನೋಡಿದ್ದ ನನಗೆ ಬೆಂಗಳೂರು ಹೊಸ ಅನುಭವವಾಗಿತ್ತು. ಬಸ್ಸಿನಲ್ಲಿ ಮೈಸೂರು ದಾಟಿದ ಮೇಲೆ ಕಿಟಕಿಯಲ್ಲಿ ಹೊರಗೆ ನೋಡುತ್ತ ಹೊಸಜೀವನದ ಬಗ್ಗೆ ಕನಸು ಕಾಣುತ್ತಾ ಪ್ರಯಣಿಸಿದೆ.&lt;br /&gt;ಬಸ್ಸು ಮೆಜೆಸ್ಟಿಕ್ ತಲುಪಿ ಇಳಿದ ಮೇಲೆ ಅ ಜನಸಾಗಾರವನ್ನು ನೋಡಿ ಬೆಚ್ಚಿಬಿದ್ದೆ. ಸ್ನಹಿತರೆಲ್ಲ ಅಟೋದವರು ಮೋಸ ಮಾಡ್ತಾರೆ ಅಂತ ಹೇಳಿದ್ದರಿಂದ ಅ ಕಡೆಗೆ ತಿರುಗಿಯೂ ನೋಡಿಲ್ಲ. ಅವರಿವರನ್ನು ಕೇಳಿ ಬಸ್ ನಂಬರು ಕಂಡುಹಿಡಿದು ಹತ್ತಿ ಕುಳಿತಾಗ ಸ್ವಲ್ಪ ದೈರ್ಯ ಬಂತು. ನಾನು ಇಳಿಯುವ ಸ್ಥಳಕ್ಕಿಂಥ ಸ್ವಲ್ಪ ಮುಂದೆ ಇಳಿದು ಹಾದಿಬದಿಯ ಅಂಗಡಿಯವರ್ನ್ನು ಕೇಳಿಕೊಂಡು ಸಂಸ್ಥೆಯನ್ನು ಬಂದು ತಲುಪಿದಾಗ ಸ್ವಲ್ಪ ಹಯೇನಿಸಿತ್ತು. ಜೀವನದಲ್ಲಿ ಪ್ರವೆಶಿಸದಂತಾ ಬಹುಮಹಡಿ ಕಟ್ಟಡವನ್ನು ನೋಡಿ ಸ್ವಲ್ಪ ಹೆದರಿಕೆಯಾಗಿ ಹಾಗೆ ಬಸ್ಸು ಹತ್ತಿ ಊರಿಗೆ ಹೋಗಿಬಿಡುವ ಯೋಚನೆಯೂ ತಲೆಯಲ್ಲಿ ಬಂದು ಹೋಯಿತು. ಅತಂಕದಿಂದಲೇ ಕಾವಲುಗಾರನನ್ನು ಕೇಳಿ ಒಳಪ್ರವೆಸಿಸಿ ಸ್ವಾಗತ ಕೊಠಡಿಯಲ್ಲಿ&lt;br /&gt;ಕುಳಿತು ಸುದಾರಿಸಿಕೊಳ್ಳುತಿದ್ದೆ. ಆಗ ತಲೆಯಿಂದ ಕಾಲಿನವರೆಗೆ ಬಿಳಿ ಜುಬ್ಬಾ ಕಚ್ಚೆ ಪಂಚೆ ಉಟ್ಟ ವ್ಯಕ್ತಿಯೊಂದು ಬಂದು ತನ್ನನ್ನು ಪರಿಚಯಿಸಿಕೊಂಡು , ನಾನು ಕೊಡಗಿನವನೆಂದು ತಿಳಿದ ಮೇಲೆ , ಗೂಂಡು ರಾವ್ ಗೊತ್ತಿದೆಯ ಅಂತ ಕೇಳಿದರು. ಅಮೇಲೆ ನನ್ನನ್ನು ಮುರನೆಯ ಮಹಡಿಯಲ್ಲಿದ್ದ ಪ್ರಾಧಾನ ವ್ಯವಸ್ಥಪರಲ್ಲಿಗೆ ಕರೆದೊಯ್ದರು.&lt;br /&gt;ಅಮೇಲೆ ಪರಿಚಯ , ಪ್ರಶ್ನೆಗಳು , ಎಲ್ಲ ಮುಗಿದ ನಂತರ ಪ್ರಪಂಚದ ಅತಿ ದೊಡ್ಡ ಸ್ವಯಂ ಸೇವ ಸಂಘಟನೆಯೊಂದಿಗೆ ಸೇರಿಕೊಂಡು ಕೆಲಸ ಮಾಡಲು ಸಾದ್ಯವೇ ? ಎಂದು ಕೇಳಿದರು. ನಿರುದ್ಯೋಗದ ಸಾಗರದಲ್ಲಿ ಈಜಾಡುತಿದ್ದ ನನಗೆ ಸಿಗಲಿದ್ದ ಹುಳುಕಡ್ಡಿಯನ್ನು ಬಿಡಲು ಸಾದ್ಯವೇ? ಯಾವುದು ತಿಳಿಯದ, ಕೆಲಸ ಸಿಕ್ಕಿದರೆ ಸಾಕೆಂದು ಕಾಯುತಿದ್ದ ನಾನು ಎಲ್ಲಾದಕ್ಕೂ ಒಪ್ಪಿಕೊಂಡು ಬಂದು ಬಿಟ್ಟೆ. ಒಂದು ತಾರೀಕನ್ನು ಹೇಳಿ ತರಬೇತಿಗೆ ಬರಲು ಹೇಳಿದರು. ನಾನು ಕೆಲಸ ಸಿಕ್ಕಿದ ಕುಷಿಯಲ್ಲಿ ಬೀಗುತ್ತ ಕಾಲುನಡಿಗೆಯಲ್ಲೇ ಸಾದ್ಯವಾದಸ್ಟು ಬೆಂಗಳೂರು ಸುತ್ತಿ, ಬಸ್ಸು ಹಿಡಿದು ಮರಳಿ ಮೈಸೂರಿಗೆ ಬಂದು ಸ್ನಹಿತನಿಗೆ ಸುದ್ದಿ ತಿಳಿಸಿದೆ. ನಂತರ ರಾಜದಾನಿಯಲ್ಲಿ ವಾಸ ಮಾಡುವ ಆನಂದವನ್ನು ಬಹಳ ಚರ್ಚಿಸಿ ಇಬ್ಬರು ಹಂಚಿಕೊಂಡು ನಂತರ ತರಬೇತಿಗೆ ಹಾಜರಾಗಲು ಮರಳಿ ಊರಿಗೆ ಹೋಗಿ ಮನೆಯವರಿಗೆ ಹೇಳಿ ಮತ್ತೆ ಬೆಂಗಳೂರಿಗೆ ಹೊರಟೆ.&lt;br /&gt;ಇದು ಎರಡನೆಯ ಬಾರಿಯಾದ್ದರಿಂದ ಸ್ವಲ್ಪ ದೈರ್ಯವಿತ್ತು. ಹಿಂದಿನಂತೆ ಬೆಂಗಳೂರು ನನ್ನ ನೋಡಿ ನಗಲಿಲ್ಲ. ಮೆಜೆಸ್ಟಿಕ್ಕಿನ ಜನ ಸಾಗರ ನನ್ನನ್ನು ಅಸ್ಟೊಂದು ಗಾಬರಿ ಗೊಳಿಸಲಿಲ್ಲ. ಸರಿಯಾಗಿ ಬಸ್ಸು ಹಿಡಿದು ಅ ಸಮಾಜ ಸೇವ ಸಂಸ್ಥೆಗೆ ತಲುಪಿದೆ. ಅಲ್ಲಿ ನನಗಿಂತ ಮೊದಲೇ ಬಹಳಷ್ಟು ಅಬ್ಯರ್ಥಿಗಳು ಬಂದು ಸೇರಿದ್ದರು. ನಮ್ಮ ವಾಸ್ತವ್ಯಕ್ಕೆ ಒಂದು ದೊಡ್ಡ ಹಾಲ್ ಕೊಟ್ಟಿದ್ದರು. ಹೆಣ್ಣು ಮಕ್ಕಳು ಇದ್ದುದರಿಂದ ಅವರಿಗೆ ಪ್ರತ್ಯೇಕ ಸ್ಥಳವಿತ್ತು. ಅಂದು ರಾತ್ರಿಯೇ ತರಬೇತಿಯ ಮಾದರಿ ದೊರೆಯಿತು.&lt;br /&gt;ಹಿರಿಯ ವ್ಯಕ್ತಿಯೊಬ್ಬರು ನಮ್ಮ ತರಬೇತಿಯ ನಿರ್ವಹಕರಾಗಿದ್ದರು. ಬೆಳಗ್ಗೆ ಮೊದಲು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರರಂಬವಾಗುತಿತ್ತು. ಜೀವಮಾನದಲ್ಲಿ ಸಿಸ್ಥಿನಿ೦ದ ಬದುಕಿ ಗೊತ್ತಿಲ್ಲದ ನಂಗೆ ಬಹಳ ಕಿರಿಕಿರಿಯಾಯಿತು. ನಿರುದ್ಯೋಗ ಎಲ್ಲವನ್ನು ಸಹಿಸಿಕೊಳ್ಳುವಂತೆ ಮಾಡಿತ್ತು. ಒಳ್ಳೆಯ ಊಟ, ಕೆಲವು ಉತ್ತಮ ಕಾರ್ಯಕ್ರಮಗಳು, ಕೆಲ ಬೋರು ಹೊಡೆಸುವ ನಿದ್ರೆ ಬರಿಸುವ ಪ್ರವಚನಗಳು, ಜೊತೆಗೆ ಸಮಾಜದ ಗಣ್ಯರನ್ನು ಬೇಟಿ ಮಾಡುವ ಅವಕಾಶ , ಹೀಗೆ ೧೫ ದಿನಗಳು ಆರಾಮವಾಗಿ ಕಳೆದು ಹೋದವು.ಮರುದಿನ ಬೆಳಿಗ್ಗೆ ಶಿಬಿರಾರ್ಥಿಗಳೆಲ್ಲ ಹೊರಡುವ ಸಮಯ, ನನಗೆ ಪ್ರದಾನ ವ್ಯವಸ್ತಾಪಕರಿಂದ ಕರೆ ಬಂತು. ಊರಿಗೆ ಹೋಗಿ ಪಾಲಕರಿಗೆ ಹೇಳಿ ಇಲ್ಲಿಗೆ ಬಾ ಎಂದರು. ನಂಗೆ ಬೆಂಗಳೂರಿನಲ್ಲೇ ಸಮಾಜ ಸೇವೆಯ ಅವಕಾಶ ಸಿಕ್ಕಿದ್ದಕ್ಕೆ ಪರಮಾನಂದವಾಯಿತು.&lt;br /&gt;ನಾಲಕ್ಕು ದಿನ ಬಿಟ್ಟು ಮತ್ತೆ ಬೆಂಗಳೂರಿಗೆ ಬಂದೆ . ಇ ಬಾರಿ ಬಂದಾಗ ಸಂಸ್ಥೆಯ ಒಂದು ಬಾಗವಾಗಿ ಸೇರಿದ್ದೆ. ಬೆಳಿಗ್ಗೆ ೫.೩೦ಕ್ಕೆಲ್ಲ ಎದ್ದು, ಪ್ರಾರ್ಥನೆ , ಅಮೇಲೆ ಬೆಳಗಿನ ಕಾರ್ಯಕ್ರಮಗಳು, ೮ ಗಂಟೆಗೆ ತಿಂಡಿ, ಮದ್ಯಾಹ್ನ ೧.೩೦ಕ್ಕೆ ಊಟ , ರಾತ್ರಿ ೮.೩೦ಕ್ಕೆ ಮತ್ತೆ ಊಟ, ತಿಂಗಳಿಗೆ ೧೫೦ ರೂಪಾಯಿಗಳ ಗೌರವ ಧನ, ನೆಮ್ಮದಿಯ ಕೆಲಸ ಹೀಗೆ ಅರಂಬದ ಕೆಲವು ದಿನಗಳು ಚೆನ್ನಾಗಿಯೇ ಇತ್ತು. ಓದುವುದಕ್ಕೆ ಕೈತುಂಬಾ ಪುಸ್ತಕಗಳು , ಎಲ್ಲಾದಕ್ಕಿಂತ ಕುಷಿ ಕೊಡುವ ವಿಷಯವಾಗಿತ್ತು.&lt;br /&gt;ನಾನು ಇದ್ದ ಸಂಸ್ಥೆಯ ಕಟ್ಟಡ ಬಹುಮಹಡಿಯದಾಗಿದ್ದು ಅದನ್ನು ನಿರ್ವಹಿಸುವ ಜವಬ್ದಾರಿ ನನ್ನ ಪಾಲಿಗೆ ಬಂತು. ಅಂದಿನಿಂದ ಬಹುಮಹಡಿಯ ಮೆಟ್ಟಿಲುಗಳನ್ನು, ಹತ್ತಿ ಇಳಿಯಲಾರಂಬಿಸಿದೆ.ತುರ್ತು ಸಮಯದಲ್ಲಿ ಲಿಫ್ಟ್ ರೆಪೆರಿಮಡುವುದನ್ನು, ಕಟ್ಟಡದ ಒಂದು ರಂಗಮಂದಿರವನ್ನು ಬಾಡಿಗೆಗೆ ಕೊಡುವ ಕೆಲಸವನ್ನು ಸಲಿಸಾಗಿ ಒಂದೇ ವಾರದಲ್ಲಿ ಕಲಿತು ನಿರ್ವಹಿಸಲಾರಂಬಿಸಿದೆ.&lt;br /&gt;ಹೀಗೆ ದಿನಕಳೆಯುತ್ತಿರುವಾಗ ಇಲ್ಲಿ ನಮ್ಮ ಸಂಸ್ಥೆಯ ವತಿಯಿಂದ ಯೋಗಾಸನ ತರಬೇತಿ ಯನ್ನು ಹಮ್ಮಿಕೊಂಡರು. ಅದಕ್ಕೆ ತಿಂಗಳಿಗೆ ೧೦೦ ರುಪಾಯಿ ಫೀ ಯನ್ನು ವಶೀಲಿ ಮಾಡುವುದು ನನ್ನ ಕೆಲಸವಯ್ತು. ನನಗೆ ಸಹಜವಾಗಿ ಯೋಗದ ಬಗ್ಗೆ ತುಂಬ ಒಲವಿದ್ದುದರಿಂದ, ನಾನು ಯೋಗ ತಗತಿಗೆ ಸೇರಿಕೊಂಡೆ. ಇಲ್ಲಿಯವರೆಗೆ ಎಲ್ಲವೂ ಸರಿಯಾಗಿತ್ತು.&lt;br /&gt;ನಮ್ಮ ಸಂಸ್ಥೆಗೆ ಸೇರಿದವರೆಲ್ಲ ಬೆಳಗ್ಗೆದ್ದು ಪೇರೆಡ್ ಗೆ ಹೋಗುತಿದ್ದರು. ಅಲ್ಲಿ ಪ್ರಾರ್ಥನೆ , ಆಟ , ಮಾರ್ಚ್ ಫಾಸ್ಟ್ ಎಲ್ಲ ಮಾಡುತಿದ್ದರು. ಅದು ನನಗೆ ಸುತರಾಂ ಇಸ್ಟವಿರಲಿಲ್ಲ, ಆದರೆ ನಮ್ಮ ಪ್ರದಾನರು ಬಿಡುತಿರಲಿಲ್ಲ, ಬರಿ ಪೇರೆಡ್ ಆದರೆ ಪರವಾಗಿರಲಿಲ್ಲ, ದೊಗಲೆ ಚಡ್ಡಿಯನ್ನು ಬೇರೆ ಹಾಕಿಕೊಂಡು ಹೋಗಬೇಕಿತ್ತು. ಅದ್ದರಿಂದ ನಾನು ಯಾವಾಗಲು ತಪ್ಪಿಸಿಕೊಳ್ಳುತಿದ್ದೆ.&lt;br /&gt;ಇಲ್ಲಿ ಸಂಸ್ಥೆಗೆ ಸೇರಿದ ಕೆಲವು ದೊಡ್ಡ ದೊಡ್ಡ ವ್ಯಕ್ತಿಗಳು ನಮ್ಮಂಥಹ ಹುಡುಗರನ್ನು ಕ೦ಡಾಗ ಸ್ವಲ್ಪ ವಿಚಿತ್ರವಾಗಿ ವರ್ತಿಸುತಿದ್ದರು. ನಮ್ಮ ಹೆಸಾರಂತ ಸಂಪಾದಕರೊಬ್ಬರು ನಮ್ಮಂತಹ ಹುಡುಗರು ಸಿಕ್ಕಿದ ತಕ್ಷಣ ಹೆಗಲಮೇಲೆ ಕೈಹಾಕಿ ಹಾಗೆ ಮಸಾಜು ಮಾಡುತಿದ್ದರು. ನಮಗೆ ಸುಮ್ಮನಿರುವಂತಿಲ್ಲ ಬಿಡುವಂತಿಲ್ಲ ಎಂಬ ಪಜಿತಿಗೆ ಸಿಲುಕಿಸುತಿತ್ತು. ಆಗ ನಂಗೆ ಇವರೆಲ್ಲರ ಬ್ರಹ್ಮಚರ್ಯದ ಬಗ್ಗೆ ಬಹಳ ಕನ್ಫ್ಯೂಸ್ ಆಗುತ್ತಿತ್ತು. ನಮ್ಮ ಸಂಸ್ಥೆಯಲ್ಲಿ ಇ ರೀತಿಯ ಬ್ರಹ್ಮಚಾರಿಗಳ ಹಿಂಡೆ ಇತ್ತು. ಹಾಗೆಯೆ ಇವರೆಲಾ ಸಲಿ೦ಗ ಕಾಮಿಗಳೊ.. ಎ೦ಬ ಅನುಮಾನವು ಬರುತಿತ್ತು.&lt;br /&gt;ನಮ್ಮದು ಗಂಡಸರ ಸಮಾಜ ಸೇವಾ ಸಂಸ್ಥೆಯಾದರೆ ಇನ್ನೊದು ಹೆಂಗಸರ ವಿಂಗ್ ಬೇರೆ ಇತ್ತು. ಅಲ್ಲಿ ಮದುವೆಯಾಗದ ಬಹಳಸ್ತು ಹೆಣ್ಣುಮಕ್ಕಳು ಬಂದು ಸಮಾಜಸೆವೆಗಾಗಿ ಪಣ ತೊಟ್ಟು ನಿಂತಿದ್ದರು. ಸುಮಾರಾಗಿ ಪದವಿಯವರೆಗೆ ಓದಿಕೊಂಡಿರುವ ಬಹುತೇಕ ಬಡವರ ಮನೆಗಳಿಂದ ಬಂದ ಹೆಣ್ಣುಮಕ್ಕಳು.&lt;br /&gt;ಮೊದ ಮೊದಲು ಇಸ್ಟು ದೊಡ್ಡ ಸಂಸ್ಥೆ ಹೇಗೆ ನಡೆಯುತ್ತೆ ಎಂದು ಬಹಳ ಯೋಚಿಸುತಿದ್ದೆ. ಅಮೇಲೆ ಇದಕ್ಕೆ ಬೀಡಿ ಸಿಗರೇಟು, ಹೆಂಡದ ದೊರೆಗಳಿಂದ ಹಣ ಹರಿದು ಬರುತ್ತಿರುವುದು ತಿಳಿದು ಆಶ್ಚರ್ಯವೇನು ಆಗಲಿಲ್ಲಾ. ಸಮಾಜದ ಜನರನ್ನು ಕುಡಿತದ ಚಟಕ್ಕೆ ದಾಸರಾಗಿ ಮಾಡಿ ಅದರಿಂದ ಬಂದ ಹಣವನ್ನು ಸಮಾಜ ಸೇವೆಗೆ ಕೊಡುತಿದ್ದರು. .. ..!!!&lt;br /&gt;ನಮ್ಮ ಸಂಸ್ಥೆಯು ಕಾಡುಜನಗಳ ಉದ್ದಾರಕ್ಕಾಗಿ " ಬನವಾಸಿ ಕಲ್ಯಾಣ ಆಶ್ರಮ " ಎಂಬ ಅಂಗ ಸಂಸ್ಥೆಯನ್ನು ಹುಟ್ಟುಹಾಕಿ ಅ ಸಂಸ್ಥೆಯು ಬಾರತದ ಉದ್ದಗಲಕ್ಕೂ ಇರುವ ಕಾಡು ಜನಗಳನ್ನು ಉದ್ದಾರ ಮಾಡುತ್ತಿರುವ ವಿಷಯ ತಿಳಿಯಿತು. ಮತ್ತು ನನಗೆ ಇಲ್ಲಿರುವ ಕಟ್ಟಡದಲ್ಲಿ ಕೊಳೆತುಹೊಗುವ ಭಯ, ಸುತ್ತ ಮುತ್ತ ಇರುವ ಜನಗಳ ಅವತಾರ, ಇಬ್ಬಂದಿತನ , ಕೊಳಕುತನ, ಬೊಗಳೆ ಬ್ರಹ್ಮಚರ್ಯ , ಎಲ್ಲವನ್ನು ನೋಡಿ ರೆಜಿಗೆಯಾಗಲಾರಂಬಿಸಿತ್ತು. ನಾನು ಲಂಕೇಶ್ ಪತ್ರಿಕೆ ಓದಿದರೆ ಕೆಂಗಣ್ಣಿನಿಂದ ನೋಡುತಿದ್ದರು.&lt;br /&gt;ಇಲ್ಲಿರುವುದಕ್ಕಿಂದ ವನವಾಸಿಗಳೊಂದಿಗೆ ಬದುಕುವುದು ಸರಿ ಎಂದು ದೆಹಲಿಯಲ್ಲಿದ್ದ ಸಂಸ್ಥೆಯ ಕಾರ್ಯದರ್ಶಿಗೆ ಪತ್ರಿಸಿದೆ. ನನ್ನ ಕೋರಿಕೆಗೆ ಸ್ಪಂದಿಸಿದ ಕಾರ್ಯದರ್ಶಿಗಳು ಮರು ವಾರವೇ ನಂಗೆ ಪತ್ರಿಸಿ ಆನಂದವನ್ನು ವ್ಯಕ್ತಪಡಿಸಿ ಬೆಂಗಳೂರಿಗೆ ಬಂದಾಗ ನನ್ನನ್ನು ಬೇಟಿಸುವುದಾಗಿ ಬರೆದಿದ್ದರು. ನಾನೂ ಕಾಡು ಸೇರುವ ಸಮಯ ಹತ್ತಿರ ಬಂತೆಂದು ಕಾಯುತಿದ್ದೆ.&lt;br /&gt;ಸದರಿ ಕಾರ್ಯದರ್ಶಿಗಳು ಬೆಂಗಳೂರಿಗೆ ಬಂದವರೇ ನನಗೆ ಕರೆ ಕಳುಹಿಸಿದರು. ನಾನು ಸಂತೋಷದಿಂದಲೇ ಹೋದೆ. ನನ್ನನ್ನು ಕೂರಿಸಿಕೊಂಡು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿ , ವನವಾಸಿಗಳ ಬಗ್ಗೆ ಹೇಳಿ, ಸದ್ಯಕ್ಕೆ ಮದ್ಯಪ್ರದೇಶದ ಕಾಡುಗಳಲ್ಲಿರುವ ಮೂಲನೀವಾಸಿಗಳ ಬಾಷೆ ಕಲಿತು , ಅವರೊಂದಿಗೆ ಬೆರೆತು ಮಾಡುವ ಕೆಲಸ ವೆಂದಾಗ ನಾನಂತು ಥ್ರಿಲ್ಲಾಗಿ ಹೋದೆ. ಹಾಗೆಯೆ ಮನದಲ್ಲಿ, ಬಿಳಿಗಿರಿರ೦ಗನ ಬೆಟ್ಟದ ಡಾ. ಸುದರ್ಶನ್, ಮದರ್ ತೇರೆಸಾ, ಮಹತ್ಮಾ ಗಾ೦ದಿ, ನೆನಪಾದರು. ಹಾಗು ಇಸ್ಟು ಹೇಳಿದ ಮೇಲೆ ಅವರ ಒರಿಜಿನಲ್ ಭಾಷಣ ಶುರುಮಾಡಿದರು.&lt;br /&gt;ಸಮಾಜ ಸೇವೆಯೇನಿದ್ದರು ಸೆಕೆಂಡ್ ಪ್ರಯರಿಟಿ ಎಂದು, ನಮ್ಮ ಮೊದಲ ಆದ್ಯತೆ ಏನಿದ್ದರೂ ಧರ್ಮ ಪ್ರಚಾರ ಎಂದು ಅಪ್ಪಣೆ ಕೊಡಿಸಿದರು. ಮತ್ತು ಧರ್ಮದ ಬಗ್ಗೆ ಯಾವ ಯಾವ ತರಬೇತಿ ಮುಗಿಸಿರುವೆ ಎಂದು ಕೇಳಿದರು. ನಾನು ದೇವರನ್ನೇ ನಂಬದ ಅ ಕಾಲದಲ್ಲಿ ನಾನ್ಯಾವ ಧರ್ಮದ ತರಬೇತಿ ಶಿಬಿರಕ್ಕೆ ಹೋಗಲಿ, ಇಲ್ಲವೆಂದೇ. ಅದನ್ನು ಕೆಳಿದಂತೆಯೇ ಅವರ ಮುಖ ವಿವರ್ಣವಾಯಿತು. ಯಾವುದೊ ಹುಲುಮಾನವನೊಂದಿಗೆ ಇಸ್ಟೊಂದು ಸಮಯ ವ್ಯರ್ಥ ಮಾಡಿದಂತೆ ನನ್ನನ್ನು ಕೆಕ್ಕರಿಸಿ ನೋಡಿದರು.&lt;br /&gt;ಮುಂದೆ ನಾನು ಇಲ್ಲಿ ಕೆಲಸ ಮಾಡುವುದಕ್ಕಿಂತ ಊರಲ್ಲಿ ತೋಟದ ಕೆಲಸ ಉತ್ತಮ ಎಂದು ನನ್ನ ಬ್ಯಾಗು ತೆಗೆದುಕೊಂಡು ಅಲ್ಲಿಂದ ಜಾಗ ಕಾಲಿ ಮಾಡಿದೆ.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/9064154596035717873-5276255348853515892?l=vishwapatha.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/9064154596035717873/posts/default/5276255348853515892'/><link rel='self' type='application/atom+xml' href='http://www.blogger.com/feeds/9064154596035717873/posts/default/5276255348853515892'/><link rel='alternate' type='text/html' href='http://vishwapatha.blogspot.com/2008/02/blog-post_4517.html' title='ಸಮಾಜ ಸೇವೆಯ ಕನಸಿನಲ್ಲಿ'/><author><name>ಶೇಷಪ್ಪ ನಾಕೂರು</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://bp1.blogger.com/_q9Dz3kBTJww/R8LC8gAHbyI/AAAAAAAAAv8/ogIs8d8xuRc/s72-c/6792.jpg' height='72' width='72'/></entry><entry><id>tag:blogger.com,1999:blog-9064154596035717873.post-8136184530656426563</id><published>2008-02-20T05:09:00.000-08:00</published><updated>2008-02-25T09:17:33.259-08:00</updated><title type='text'>ಅಪಘಾತ</title><content type='html'>&lt;a href="http://bp1.blogger.com/_q9Dz3kBTJww/R8L31gAHb1I/AAAAAAAAAwU/93uNIw2wjhQ/s1600-h/Accident+16Feb08+029.jpg"&gt;&lt;img id="BLOGGER_PHOTO_ID_5170967820670299986" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp1.blogger.com/_q9Dz3kBTJww/R8L31gAHb1I/AAAAAAAAAwU/93uNIw2wjhQ/s320/Accident+16Feb08+029.jpg" border="0" /&gt;&lt;/a&gt;&lt;br /&gt;&lt;div&gt;ಶನಿವಾರ ಬೆಳಿಗ್ಗೆ ಎಳುವರೆಗೆ ಅಪಿಸು ತಲುಪಿ, ಪಟಪಟನೆ ಮೈಲು ಚೆಕ್ಕ್ಕು ಮಾಡಿ ಕೆಲವೊಂದಕ್ಕೆ ಉತ್ತರಿಸಿ, ಕನ್ನಡಪ್ರಭ ತೆರೆದು, ಈಜಿಪ್ಟ್ ಮರೆತು ಬೆಂಗಳೂರಿನಲ್ಲಿದ್ದ ಮನಸ್ಸನ್ನು ಆಕ್ಸಿಡೆಂಟ್ ಎಂಬ ಪದ ಬೆಚ್ಚಿಬಿಳಿಸಿತ್ತು. ಅಂದು ನಮ್ಮ ಕೆಲಸಗಾರರನ್ನು ಕರೆದುಕೊಂಡು ಬರುವ ಮಿನಿ ಬಸ್ಸೊಂದು ಅಪಘಾತಕ್ಕಿಡಾಗಿ, ಸ್ತಳದಲ್ಲೇ ಇಬ್ಬರನ್ನು ಬಲಿತೆಗೆದುಕೊಂಡಿತ್ತು. ಮತ್ತು ಮೂವರು ತಿವ್ರವಾಗಿ ಗಾಯಗೊಂಡು ೧೪ ಜನರು ಆಸ್ಪತ್ರೆಗೆ ದಾಖಲಿಸಲ್ಪಟ್ಟರು.&lt;br /&gt;&lt;span class=""&gt;ಕೆಲಸಕ್ಕೆ ಬರುವಾಗ ಅಪಘಾತ ಸಂಬವಿಸಿದ್ದರಿಂದ ಕಾರ್ಖಾನೆಯ ಜನರು ಸಾಮಾನ್ಯವಾಗಿ ಅಲ್ಲಲ್ಲಿ ಗುಂಪು ಗುಂಪಾಗಿ ಸೇರಿ ಚರ್ಚಿಸುತ್ತಾ ಕೆಲಸ ಪ್ರಾರಂಬಿಸಲಿಲ್ಲ , ಕೆಲವರು ಕೆಲಸ ಮಾಡುವವರ ಬಳಿ ಬಂದು, ನೀವು ಕೆಲಸ ಮಾಡುವುದು ಮಹಾಪಾಪಾ ಎಂಬಂತೆ ಮತನಾದ ತೊಡಗಿದರು.&lt;/span&gt;&lt;br /&gt;&lt;span class=""&gt;&lt;/span&gt;&lt;br /&gt;&lt;span class=""&gt;ಎಲ್ಲಾ ಸಂಸ್ಥೆಗಳಂತೆ ನಮ್ಮಲ್ಲೂ ರಜೆ ಕೊಟ್ಟರೆ ಆಗುವ ಲಾಸ್ ಮತ್ತು ಅರ್ಜೆಂಟ್ ಡೆಲಿವರಿ , ಇದನ್ನೆಲ್ಲಾ ಲೆಕ್ಕ ಹಾಕುತಿದ್ದಾಗ ಕೆಲವೊಂದು ಹುಡುಗರ ಗುಂಪು , ಗೇಟು ಮುಚ್ಚಿದ್ದರಿಂದ ಗೇಟಿನ ಮೇಲೆ ಜಂಪ್ ಮಾಡಿ ಹೊಗಾಲಾರಾಮ್ಬಿಸಿದರು. ನಂತರ ನಮ್ಮ ಆಡಳಿತ ವ್ಯವಸ್ಥಾಪಕರು ಸೆಕ್ಯುರಿಟಿ ಯಾವನಿಗೆ ಗೇಟು ತೆಗೆಯಲು ಸೂಚಿಸಿದರು.&lt;/span&gt;&lt;br /&gt;&lt;span class=""&gt;&lt;/span&gt;&lt;br /&gt;&lt;span class=""&gt;೩೦೦೦ ಸಾವಿರ ಜನರಲ್ಲಿ ಸುಮಾರು ೫೦ ಮಂದಿ ಆಸ್ಪತ್ರೆಗೆ ಹೋಗಿ ಸತ್ತವರ ಕುಟುಂಬಕ್ಕೆ ಸಾಂತ್ವನ ಹೇಳಿ ಅಸ್ಪತ್ರೆಯಲ್ಲಿದ್ದವರಿಗೆ ದೈರ್ಯ ಹೇಳಿ ಬಂದರು. ಉಳಿದವರು ತಮ್ಮ ತಮ್ಮ ಜೋಡಿಗಳೊಂದಿಗೆ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಲು ಕಾರ್ಯಕ್ರಮ ಹಾಕಿಕೊಂಡರು. &lt;/span&gt;&lt;br /&gt;&lt;span class=""&gt;&lt;/span&gt;&lt;br /&gt;&lt;span class=""&gt;ಇಂದು ಬೆಳಿಗ್ಗೆ ಸಿರಿಯಸ್ ಆಗಿದ್ದ ಇನ್ನೊಬ್ಬ ಕೆಲಸಗಾರ ಕೊನೆಯುಸಿರೆಳೆದ. ಇಂದು ಸಹ ಅದೇ ನಾಟಕ ಪುನಾರಾವರ್ಥನೆಯಗುತಿತ್ತು. ಸದಯ್ಕ್ಕೆ ಒಂದು ಸೆಕ್ಷನ್ ಜನ ಮಾತ್ರ ಹೊರಟರು. ಜನರು ಹೇಗೆಲ್ಲಾ ಅದುತ್ತರೆಂದರೆ ಸಡನ್ನಾಗಿ ಬಿದ್ದೆ ಹೋಗ್ತಾರೆ. ಅವರಿಗೆ ಸತ್ತ ವ್ಯಕ್ತಿಯ ಪರಿಚಯ ಇಲ್ಲದಿದ್ದರೂ ಸಹ . &lt;/span&gt;&lt;br /&gt;&lt;span class=""&gt;&lt;/span&gt;&lt;br /&gt;&lt;span class=""&gt;ಜನರು ಸುಮ್ಮನೆ ಮನೆಗೆ ಹೊಗೊದಕ್ಕಿಂತ, ಸಂಜೆಯ ವರೆಗೆ ದುಡಿದು, ಸಂಜೆ ಮಾಲಿಕರ ಬಳಿ ಹೋಗಿ " ಇಂದು ನಮ್ಮ ಸಹುದ್ಯೋಗಿ ಸತ್ತರು ನಾವು ಕೆಲಸ ಮಾಡಿದ್ದೇವೆ, ಇಂದಿನ ದುಡಿಮೆಯ ಒಂದಂಶವನ್ನು ಸತ್ತವರ ಮನೆಯವರಿಗೆ ಪರಿಹಾರವಾಗಿ ಕೊಡಿ " ಎಂದರೆ ಯಾವ ಮಾಲಿಕರು ತಾನೆ ಬೇಡವೆನ್ನುತ್ತಾರೆ.. ? ಇದಕ್ಕಿಂತಾ ಒಳ್ಳೆಯ ಶ್ರದ್ದಂಜಲಿ ಇನ್ನೇನಿದೆ...???&lt;/span&gt;&lt;br /&gt;&lt;span class=""&gt;ಆದರೆ ಇವರಿಗೆ ಬುದ್ದಿ ಹೇಳುವವರು ಯಾರು...? &lt;/span&gt;&lt;br /&gt;&lt;span class=""&gt;&lt;/span&gt;&lt;br /&gt;&lt;span class=""&gt;ಇನ್ನೊದು ವಿಷಯ ವೆಂದರೆ ಬಸ್ಸಿನ ಚಾಲಕನಿಗೆ ಪರವಾನಗಿ ಇರಲಿಲ್ಲವೆಂದು...? ಇಲ್ಲೂ ಸಹ ಪ್ರವಾಸಿ ಮಾಫಿಯಾ ಬಹಳಸ್ಟಿದೆ ಬೆಂಗಳೂರಿನಂತೆ. ಬ್ರಷ್ಟಚಾರ ಭಾರತಕ್ಕಿಂತಲೂ ಜಾಸ್ತಿ ಇದೆ.&lt;/span&gt;&lt;br /&gt;&lt;span class=""&gt;&lt;/span&gt;&lt;br /&gt;&lt;span class=""&gt;&lt;/span&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/9064154596035717873-8136184530656426563?l=vishwapatha.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/9064154596035717873/posts/default/8136184530656426563'/><link rel='self' type='application/atom+xml' href='http://www.blogger.com/feeds/9064154596035717873/posts/default/8136184530656426563'/><link rel='alternate' type='text/html' href='http://vishwapatha.blogspot.com/2008/02/blog-post_3499.html' title='ಅಪಘಾತ'/><author><name>ಶೇಷಪ್ಪ ನಾಕೂರು</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://bp1.blogger.com/_q9Dz3kBTJww/R8L31gAHb1I/AAAAAAAAAwU/93uNIw2wjhQ/s72-c/Accident+16Feb08+029.jpg' height='72' width='72'/></entry><entry><id>tag:blogger.com,1999:blog-9064154596035717873.post-418912801193301773</id><published>2008-02-20T01:09:00.000-08:00</published><updated>2008-02-20T01:16:28.640-08:00</updated><title type='text'>ಕುವೆ೦ಪು  ಹೇಳಿದ್ದು...</title><content type='html'>&lt;a href="http://bp2.blogger.com/_q9Dz3kBTJww/R7vv1W8wEjI/AAAAAAAAAuk/aoLFdcvpyPU/s1600-h/2.gif"&gt;&lt;img style="display:block; margin:0px auto 10px; text-align:center;cursor:pointer; cursor:hand;" src="http://bp2.blogger.com/_q9Dz3kBTJww/R7vv1W8wEjI/AAAAAAAAAuk/aoLFdcvpyPU/s320/2.gif" border="0" alt=""id="BLOGGER_PHOTO_ID_5168988697310270002" /&gt;&lt;/a&gt;&lt;br /&gt;ಪತ್ರಿಕೋದ್ಯಮದ ಬಗ್ಗೆ ೧೯೫೩ರಲ್ಲಿ ನಡೆದ ವಿಚಾರ ಸಂಕಿರಣದ ಉದ್ಘಾಟನೆಯನ್ನು ಮಾಡಲು ಸಂಘಟಕರು ಕುವೆಂಪು ಅವರನ್ನು ಆಹ್ವಾನಿಸಿದ್ದರಂತೆ. ಕಾರ್ಯದರ್ಶಿಗಳೊಬ್ಬರು ಸ್ವಾಗತ ಭಾಷಣ ಮಾಡುತ್ತ -‘"ಪುಟ್ಟಪ್ಪನವರು ಇಲ್ಲಿ ಹುಟ್ಟದೆ ಇನ್ನೆಲ್ಲಿಯಾದರೂ ಹುಟ್ಟಿದ್ದರೆ ಅವರ ಸ್ಥಾನಮಾನ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಇನ್ನೂ ಎಷ್ಟೆಷ್ಟೊ ವಿಧವಾಗಿ ಉತ್ತಮವಾಗುತ್ತಿತ್ತು " ಎಂದು ಹೇಳಿದರಂತೆ. ಆಗ ಪುಟ್ಟಪ್ಪನವರು ಉತ್ತರಿಸುತ್ತ -‘" ಅವರ ದೃಷ್ಟಿಯಲ್ಲಿ ಜೀವನದ ಆದರ್ಶವೆಂದರೇನೆಂಬುದು ನನಗೆ ತಿಳಿಯದು.   ನಾನು ಇಲ್ಲಿ ಹುಟ್ಟದೆ, ಇಲ್ಲಿ ಇರದೆ, ಬೇರೆ ಕಡೆ ಹುಟ್ಟಿದ್ದರೆ, ಬದುಕಿದ್ದರೆ, ಇದಕ್ಕಿಂತ ಉತ್ತಮ ಸ್ಥಾನ ದೊರೆಯುತ್ತಿರಲಿಲ್ಲ. ನನಗೆ ಇಲ್ಲಿ ಈಗ ಏನು ದೊರೆತಿದೆಯೊ ಅದು ಇನ್ನೆಲ್ಲಿಯೂ ದೊರೆಯದು. ನಾನು ವಾಗ್ಮಿತೆಗಾಗಿ, ಅಲಂಕಾರಕ್ಕಾಗಿ ಮಾತಾಡುತ್ತಿಲ್ಲ; ಇದು ಯಥಾರ್ಥ ವಾಸ್ತವ ಸತ್ಯ. ಪರಚಾಟ, ಪೇಚಾಟ, ಅಲೆದಾಟ ಎಲ್ಲೆಲ್ಲಿಯೂ ಇದೆ; ವ್ಯಕ್ತಿಯಲ್ಲಿದೆ; ಜನಾಂಗ ಜನಾಂಗದಲ್ಲಿದೆ. ಇದಕ್ಕೆ ಅತೃಪ್ತಿ ಅಹಂಕಾರ ಮತ್ತು ಪ್ರತಿಷ್ಠಾಮೂಲವಾದ ಸ್ಪರ್ಧೆಗಳೆ ಕಾರಣ. ಇವು ಒಳಗಡೆ ಸೇರಿಬಿಟ್ಟರೆ ಎಲ್ಲಿರಲಿ, ಏನೇ ಸ್ಥಾನಮಾನ ಇರಲಿ, ಏನೇ ವೈಭವವಿರಲಿ ತೃಪ್ತಿ ಎಂದೆಂದಿಗೂ ಲಭಿಸುವುದಿಲ್ಲ. ಅರ್ಥಕಾರಣಗಳೆಲ್ಲ ವ್ಯರ್ಥ ಕಾರಣಗಳು; ಪ್ರತಿಷ್ಠೆ ಅಹಂಕಾರಗಳೇ ಮೂಲ ಕಾರಣ. ಕನ್ನಡ ಕವನಗಳ ತುತ್ತೂರಿ ಲಂಡನ್ ತನಕ ಹೋಗುವುದು ಬೇಡ. ಹವಾಯ್ ದ್ವೀಪಗಳಿಗೆ ಹೋಗುವುದು ಬೇಡ. ಅವನ್ನು ಇಲ್ಲಿಯವರು ನಮ್ಮ ಸುತ್ತಮುತ್ತಣದವರು ಓದಿ ಸಂತೋಷಪಡಲಿ ಸಾರ್ಥಕಪಡೆಯಲಿ, ಆಗ ಬರೆದವನಿಗೆ ಸಂತೋಷವಾಗುತ್ತದೆ ಜೀವನ ಸಾರ್ಥಕವಾಗುತ್ತದೆ " ಎಂದರಂತೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/9064154596035717873-418912801193301773?l=vishwapatha.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/9064154596035717873/posts/default/418912801193301773'/><link rel='self' type='application/atom+xml' href='http://www.blogger.com/feeds/9064154596035717873/posts/default/418912801193301773'/><link rel='alternate' type='text/html' href='http://vishwapatha.blogspot.com/2008/02/blog-post_20.html' title='ಕುವೆ೦ಪು  ಹೇಳಿದ್ದು...'/><author><name>ಶೇಷಪ್ಪ ನಾಕೂರು</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://bp2.blogger.com/_q9Dz3kBTJww/R7vv1W8wEjI/AAAAAAAAAuk/aoLFdcvpyPU/s72-c/2.gif' height='72' width='72'/></entry><entry><id>tag:blogger.com,1999:blog-9064154596035717873.post-1641722761993457515</id><published>2008-02-19T05:34:00.000-08:00</published><updated>2008-02-19T05:42:32.872-08:00</updated><title type='text'>ಸಣ್ಣಪ್ಪನ ಕೇಪಿನ್ ಕೊವಿ</title><content type='html'>&lt;a href="http://bp2.blogger.com/_q9Dz3kBTJww/R7rcqm8wEYI/AAAAAAAAAtE/gtIc1vdRu5k/s1600-h/JS028~Place-in-the-Sun-Posters.jpg"&gt;&lt;img id="BLOGGER_PHOTO_ID_5168686146929037698" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp2.blogger.com/_q9Dz3kBTJww/R7rcqm8wEYI/AAAAAAAAAtE/gtIc1vdRu5k/s320/JS028~Place-in-the-Sun-Posters.jpg" border="0" /&gt;&lt;/a&gt;&lt;br /&gt;&lt;div&gt;ನಾನಾಗ ಗರಗ೦ದೂರಿನ ಜೂನಿಯರ್ ಕಾಲೆಜಿನ ಎ೦ಟನೆಯ ತರಗತಿಯಲ್ಲಿ ಓದುತ್ತಿದ್ದೆ. ನನ್ನ ನೆರೆಮನೆಯ ಸ್ನಹಿತ ವೇಣು ದ್ವಿತೀಯ ಪಿಯುಸಿಯಲ್ಲಿದ್ದ. ಎ೦ದಿನ೦ತೆ ನಾಲ್ಕೂಕಾಲು ಗ೦ಟೆಗೆ ಶಾಲೆ ಬಿಟ್ಟಿತು. ಸಹಪಾಟಿಗಳೊದಿಗೆ ನಡೆಯತೊಡಗಿದೆವು. ಶಾಲೆಯ ಮು೦ದೆ ವಿಶಾಲಾವಾದ ಭಾಣೆ ಇಳಿಜಾರಾಗಿ ಹರಡಿಕೊ೦ಡಿತ್ತು. ಭಾಣೆಯೆ೦ದರೆ ಅದು ಚಿಕ್ಕ ಭಾಣೆಯಲ್ಲ , ಮಾದಾಪುರದ ಶ್ರಿಮ೦ತರಿಗೆ ಗಾಲ್ಪ್ ಗ್ರೌ೦ಡ್ ಕೂಡ ಅಗಿತ್ತು. ಶಾಲೆ ಬಿಟ್ಟ ಹೊತ್ತಿನಲ್ಲಿ ಈ ಭಾಣೆ ಮಕ್ಕಳಿ೦ದ ತು೦ಬಿ ಬಾರತದ ಮು೦ದಿನ ಜನಸ೦ಖ್ಯಾ ಬೆಳವಣಿಗೆಗೆ ಸಾಕ್ಶಿಯ೦ತಿತ್ತು.&lt;br /&gt;ಹಾಗೆಯೆ ಕೆಳಗೆ ಬ೦ದರೆ ಗರಗ೦ದೂರು ಗ್ರಾಮ. ಬೇಸಿಗೆಯಲ್ಲಾದರೆ ಹಾರ೦ಗಿ ನದಿಯನ್ನು ದಾಟಿಕೊ೦ಡು ಬರಬಹುದಾಗಿತ್ತು. ಈಗ ನದಿ ತು೦ಬಿಹರಿಯುತ್ತಿದ್ದರಿ೦ದ ಗು೦ಡುಕುಟ್ಟಿ ಸೇತುವೆಗೆ ಸುತ್ತು ಹಾಕಿಕೊ೦ಡು ಬರಬೆಕಾಗಿತ್ತು. ಹಾರ೦ಗಿ ಕಟ್ಟೆಯ ದೆಸೆಯಿ೦ದ ಹಳೆಯ ಸೆತುವೆ ಮುಳುಗಡೆಯಾಗುತಿತ್ತು. ಹೊಸ ಸೆತುವೆಯ ಕೆಲಸ ಬರದಿ೦ದ ಸಾಗುತಿತ್ತು. ಈ ಸೆತುವೆ ಸು೦ಟಿಕೊಪ್ಪ ಮತ್ತು ಮಾದಪುರವನ್ನು ಸೆರಿಸುವ ರಸ್ತೆಗೆ ಅಡ್ಡಲಾಗಿತ್ತು.&lt;br /&gt;ಸೆತುವೆ ದಾಟಿದ ತಕ್ಷಣ ಮತ್ತೊ೦ದು ಗದ್ದೆ ಬಯಲು ಎದುರಾಗುತಿತ್ತು. ಇದು ಗು೦ಡುಕುಟ್ಟಿ ಗದ್ದೆ ಬಯಲು. ಈ ಗದ್ದೆಯ ಪಕ್ಕದಲ್ಲೆ ಹರಾ೦ಗಿ ನದಿ ಹರಿಯುತಿತ್ತು. ಕೆಲ ದಿನಗಳ ಹಿ೦ದೆ ವಿಪರೀತ ಮಳೆಯಿ೦ದಾಗಿ ನದಿ ತು೦ಬಿ ಹರಿಯುತಿತ್ತು. ಬೆಳಗ್ಗೆ ಎ೦ದಿನ೦ತೆ ನಡೆದು ಶಾಲೆಗೆ ಹೋಗುವಾಗ ಹಾರ೦ಗಿ ಹೊಳೆಯ ಅಚೆ ದಡದಲ್ಲಿ ಒ೦ದು ಹೆಣ ಮರದ ಬೇರಿಗೆ ಸಿಕ್ಕಿಹಾಕಿಕೊ೦ಡು ನಮ್ಮಲ್ಲಿ ಭಯಮಿಶ್ರಿತ ಕೂತೂಹಲವನ್ನು ಉ೦ಟುಮಾಡಿತ್ತು. ಅದು ಹಾಗೆಯೆ ಎರಡು ಮುರು ದಿನ ಕೊಳೆತ ನ೦ತರ ಮಾದಪುರದ ಪೋಲಿಸರು ಬ೦ದು ಹೆಣವನ್ನು ಎತ್ತಿಸಿದರು.&lt;br /&gt;ಗದ್ದೆ ದಾಟಿ ಮು೦ದೆ ಬ೦ದರೆ ಸ್ವಲ್ಪ ಮಣ್ಣು ರಸ್ತೆ. ಅಲ್ಲಿ ಬ್ರಹ್ಮ್ಹ ಕಾಫಿ ತೋಟ. ಅಲ್ಲಿಯವರೆಗೆ ರಸ್ತೆಯಲ್ಲಿ, ಗದ್ದೆಯಲ್ಲಿ, ಬಯಲಿನಲ್ಲಿ ನಾವೆಲ್ಲ ಒಟ್ಟಾಗಿ ನಡೆದು ಬರುತಿದ್ದೆವು. ಅಲ್ಲಿ೦ದ ಎಲ್ಲಾರು ಅವರವರ ಮನೆ ದಾರಿಯಲ್ಲಿ ವಿಭಾಗವಾಗಿ ಹೊಗುತಿದ್ದೆವು.&lt;br /&gt;ನಾನು ಚಿಕ್ಕವನಾಗಿದುದರಿ೦ದ ತು೦ಬಾ ಇನ್ನೊಸೆ೦ಟ್ ಅಗಿದ್ದೆ. ಈ ವೇಣು ನನ್ನನ್ನು ಎಸ್ಟರಮಟ್ಟಿಗೆ ಕೆಡಿಸಬಹುದೊ ಅಸ್ಟೂ ಕೆಡಿಸಿದ. ನಮ್ಮ ಶಾಲೆಯಲ್ಲಿ ಎ೦ಟನೆ ತರಗತಿಯಿ೦ದ ಹತ್ತನೆ ಕ್ಲಾಸಿನವರೆಗೆ ಎನ್.ಸಿ.ಸಿ. ಕಡ್ಡಾಯವಾಗಿತ್ತು. ಪ್ರತಿ ಶನಿವಾರ ಮದ್ಯಾನದ ನ೦ತರ ಎನ್.ಸಿ.ಸಿ.ಪೆರೆಡ್ ಇರುತಿತ್ತು. ನನ್ನ ಪ್ರ೦ಡ್ ವೇಣು ಅಗಲೆ ಪಿಯುಸಿಯದ್ದರಿ೦ದ ಅವನು ಮನೆಗೆ ಹೊಗಬಹುದಿತ್ತು. ಸೊ, ನನಗೆ ಚೆನ್ನಾಗಿ ಬ್ರೈನ್ ವಾಶ್ ಮಾಡಿ, ದಾರಿಯಲ್ಲಿ ಕ೦ಡವರ ತೋಟದಲ್ಲಿ ಕಿತ್ತಳೆ ಹಣ್ಣು, ಮರಗೆಣಸು, ಹಲಸಿನ ಹಣ್ಣು, ಯವೂದೆ ರೀತಿಯ ತಿನ್ನುವ ವಸ್ತುಗಳನ್ನ್ ಕದಿಯೂವುದನ್ನು ತು೦ಭಾ ಪವಿತ್ರ ಕೆಲಸವೆ೦ಬತೆ ಕರಗತ ಮಾಡಿಸಿದ. ಯಾಕೆ೦ದರೆ ಅವನಾದಾಗಲೆ ಎನ್.ಸಿ.ಸಿ.ಯಲ್ಲಿ ಎಲ್ಲಾ ರಿತಿಯ ಪರೀಕ್ಷೆಗಳನ್ನು ಪಾಸು ಮಾಡಿ ಸರ್ಟಿಫೀಕೆಟನ್ನು ಪಡೆದಿದ್ದ. ಹಾಗೆಯೆ ಓದುವುದರಲ್ಲು ಸ್ವಲ್ಪ ಮು೦ದಿದ್ದ. ನಾನು ಮು೦ದೆ ಎನ್.ಸಿ.ಸಿ. ಎ೦ದರೆ ಪರಮ ಕಚಾಡ ಕೆಲಸವೆ೦ದು, ಪಿ.ಟಿ. ಮಾಸ್ತರ ಕೈಲಿ ವಾರಕ್ಕೆ ಹನ್ನೆರಡು ಏಟುಗಳನ್ನು ತಿನ್ನುತ್ತಾ ನನ್ನ ಹೈಸ್ಕೂಲು ಜೀವನವನ್ನು ಮುಗಿಸಿದೆ. ಹತ್ತನೆಯ ತರಗತಿಯ ಕೊನೆಯಲ್ಲಿ ರಮೆಶ್ ಮಾಸ್ತ್ರು, " ಮುರು ವರುಷ ಚಕ್ಕರ್ ಹೊಡೆದು ಎನು ಸಾದಿಸಿದೆ" ಎ೦ದು ಕೆಳುವಾಗ ನನ್ನಲ್ಲಿ ಉತ್ತರವಿರಲಿಲ್ಲ.&lt;br /&gt;ಅವರೆಲ್ಲರ ಬಗ್ಗೆ ಅಡಿಕೊ೦ಡು ನಗುತಿದ್ದ ನಾವುಗಳು ಅವರ ಮನೆ ಮು೦ದೆ ದಾಟಿ ಹೋಗಬೆಕಾದ್ದರಿ೦ದ ತು೦ಬಾ ಸಿರಿಯಸ್ ಅಗಿ ಏನೂ ಗೊತ್ತಿಲ್ಲದವರ೦ತೆ ನಟಿಸುತಿದ್ದೆವು. ಅವರ ಮನೆ ದಾಟಿದ ತಕ್ಷಣ ಸಿಗುತಿತ್ತು ಮುಲೆಕಾಡು ಪಾರೆಸ್ಟ್. ಒ೦ದರ್ದ ಮೈಲಿ ದಟ್ಟವಾದ ಕಾಡು. ಆದನ್ನು ದಾಟಿ ಹೋಗಬೆಕಾಗಿತ್ತು. ಹಾಗೆಯೆ ಮು೦ದೆ ಕಾಡಿನ ಮದ್ಯಕ್ಕೆ ತಲುಪುತಿದ್ದ೦ತೆ ಕೊವಿ ಹಿಡಿದ ಸಣ್ಣಪ್ಪ ಎದುರಾದ. ಅವನು ನಿ೦ತ ಬ೦ಗಿ ನನಗೆ ಗ೦ಧದ ಗುಡಿಯ ರಾಜ್ ಕೂಮಾರ್ ನೊಡಿದ ಹಾಗಾಯ್ತು. ನಮಗೆಲ್ಲ ಪರಿಚಯವಿದ್ದುದರಿ೦ದ ಮಾತನಾಡುತ್ತ ಒ೦ದು ಮರದ ಕೆಳಗೆ ಕುಳಿತೆವು. ಸುಮ್ಮನೆ ಮೊಲ ಗಿಲ ಸಿಕ್ಕಿದರೆ ಹೊಡೆಯೊಣ ಅ೦ತ ಬ೦ದೆ ಏನು ಕಾಣಸಿಗಲಿಲ್ಲ ಅ೦ದ.&lt;br /&gt;ನಾನು ಎ೦ದೂ ಕೊವಿಯನ್ನು ಅಸ್ಟೊ೦ದು ಹತ್ತಿರದಿ೦ದ ನೋಡಿರಲಿಲ್ಲ. ಹಾಗೆಯೆ ಮಾತನಾಡುತ್ತಾ ಅವನು ಕೊವಿಯ ಬಗ್ಗೆ, ಅದನ್ನು ಲೊಡ್ ಮಾಡುವ ಬಗ್ಗೆ, ಅದರಲ್ಲಿ ಭೇಟೆಯಾಡಿದ ಹ೦ದಿ, ಮೊಲ, ಕಾಡುಕೋಳಿಗಳ ಬಗ್ಗೆ ಹೇಳುತಿದ್ದರೆ, ನಾನು ಬಿಟ್ಟ ಬಾಯಿಯನ್ನು ಮುಚ್ಚ್ದದೆ ಕೆಲುತಿದ್ದೆ. ಕೊನೆಗೆ ವೇಣು ಅದನ್ನು ಅಪರೇಟ್ ಮಾಡುವ ಬಗ್ಗೆ ಕೇಳತೊಡಗಿದ. ಕುದುರೆಯನ್ನು ಮೇಲೆಳೆದು ಟ್ರಿಗರ್ ಮಿಟುವುದನ್ನು ವಿವರಿಸಿದ.&lt;br /&gt;ನನಗೂ ಅದನ್ನ ಮುಟ್ಟುವ ಅಶೆಯಾಗಿ, ಕೈಗೆ ತೆಗೆದುಕೊ೦ಡೆ. ಆಹಾ: ದೇಹದಲ್ಲಿ ವಿದ್ಯುತ್ ಸ೦ಚಾರ. ಹಾಗೆ ಹೀಗೆ ತಿರುಗಿಸಿ ನೊಡುತ್ತಿರುವಾಗ ಕೈ ಟ್ರಿಗರ್ ಗೆ ತಾಗಿ "ಡಮಾರ್" ಎ೦ಬ ಶಬ್ದ ಗಿರಿ,ಗದ್ದೆ,ಬಯಲು, ತೋಟಗಳಲ್ಲಿ ಮಾರ್ದನಿಸಿತು. ನಾನು ಕೊವಿಯನ್ನು ಕೈಬಿಟ್ಟು ನಡುಗುತ್ತ ನಿ೦ತಿದ್ದೆ. ವೇಣುವಿನ ಬಾಯಿ೦ದ ಉದ್ಗಾರವೊ೦ದು ಬ೦ತು " ತೆಗೆದುಬಿಡುತ್ತಿದ್ದೆಯಲ್ಲ ಮಾರಾಯ"ಯಾರಿಗಾದರು ತಿಳಿದರೆ ರದ್ದಾ೦ತಾವಾಗುವುದೆ೦ದು ಬಹುಶ: ಮುವರು ಯಾರೀಗೂ ಹೇಳಿಲ್ಲ.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/9064154596035717873-1641722761993457515?l=vishwapatha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vishwapatha.blogspot.com/feeds/1641722761993457515/comments/default' title='Post Comments'/><link rel='replies' type='text/html' href='http://www.blogger.com/comment.g?blogID=9064154596035717873&amp;postID=1641722761993457515' title='0 Comments'/><link rel='edit' type='application/atom+xml' href='http://www.blogger.com/feeds/9064154596035717873/posts/default/1641722761993457515'/><link rel='self' type='application/atom+xml' href='http://www.blogger.com/feeds/9064154596035717873/posts/default/1641722761993457515'/><link rel='alternate' type='text/html' href='http://vishwapatha.blogspot.com/2008/02/blog-post_907.html' title='ಸಣ್ಣಪ್ಪನ ಕೇಪಿನ್ ಕೊವಿ'/><author><name>ಶೇಷಪ್ಪ ನಾಕೂರು</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://bp2.blogger.com/_q9Dz3kBTJww/R7rcqm8wEYI/AAAAAAAAAtE/gtIc1vdRu5k/s72-c/JS028~Place-in-the-Sun-Posters.jpg' height='72' width='72'/><thr:total>0</thr:total></entry><entry><id>tag:blogger.com,1999:blog-9064154596035717873.post-4441147150132906029</id><published>2008-02-19T04:49:00.000-08:00</published><updated>2008-02-19T05:02:43.727-08:00</updated><title type='text'>ಹರಕೆಯ ಕುರಿ</title><content type='html'>&lt;a href="http://bp3.blogger.com/_q9Dz3kBTJww/R7rTT28wEXI/AAAAAAAAAs8/EGuyrZBKniU/s1600-h/pw_ge_kali01_200.gif"&gt;&lt;img id="BLOGGER_PHOTO_ID_5168675860482363762" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp3.blogger.com/_q9Dz3kBTJww/R7rTT28wEXI/AAAAAAAAAs8/EGuyrZBKniU/s320/pw_ge_kali01_200.gif" border="0" /&gt;&lt;/a&gt;&lt;br /&gt;&lt;div&gt;ನಮ್ಮುರಿನಲ್ಲೊಂದು ಪವರ್ ಪುಲ್ ಮಾರಿಗುಡಿಯಿದೆ. ನಾನ್ವೆಜ್ ದೇವರಾದ್ದರಿಂದ ಉಳಿದ ವೆಜಿಟರಿಯನ್ ದೇವರ ಗುಡಿಗಿಂತ ಸ್ವಲ್ಪ ದೂರದಲ್ಲಿತ್ತು. ಪ್ರತಿ ಮಂಗಳವಾರ ಅಲ್ಲಿ ಪೂಜೆ ನಡೆಯುತ್ತಿತ್ತು. ವರುಷಕ್ಕೊಮ್ಮೆ ದೊಡ್ಡ ಊರು ಪೂಜೆ ನಡೆಯುತ್ತಿತ್ತು. ಆಗ ಊರಿಗೆ ಊರೇ ಅಲ್ಲಿ ನೆರೆದು ಕೋಳಿ, ಕುರಿ, ಮತ್ತು ಹಂದಿಗಳನ್ನು ಬಳಿ ಕೊಟ್ಟು, ಹರಕೆ ತಿರಿಸಿ, ತಿಂದು ತೇಗಿ, ಮಜಾ ಉಡಾಯಿಸಿ, ಮಾರಿಯ ಕೃಪೆಗೆ ಪಾತ್ರರಾಗುತಿದ್ದರು.&lt;br /&gt;&lt;br /&gt;&lt;br /&gt;ಈ ಬಲಿದಾನಕ್ಕೆ ಮೊದಲು ಮಾರಿಯಮ್ಮನನ್ನು ಅಡ್ಡೆಯಲ್ಲಿ ಕೂರಿಸಿ ನಾಲಕ್ಕು ಜನ ಹೆಗಲು ಕೊಟ್ಟು ನದಿಗೆ ಹೊತ್ತೊಯ್ಯುತಿದ್ದರು. ಹಾಗೆ ಹೊತ್ತು ತರುವಾಗ ನೇರವಾಗಿ ನದಿಗೆ ತರಲು ಸಾದ್ಯವಿರಲ್ಲಿಲ್ಲ. ಅದನ್ನು ಹೊತ್ತವರು ಕುಡಿದು ತೂರಡುವವರಂತೆ ಯದ್ವ ತದ್ವ ಓಡಾಡುತಿದ್ದರು. ಅಂದರೆ ದೇವತೆಯೇ ಅವರನ್ನು ಹಾಗೆಲ್ಲ ಓಡಾಡಿಸುತಿತ್ತಂತೆ. ಹಾಗೆ ಓಡಾಡುತ್ತಾ ಎಲ್ಲಾದರೂ ನಿಂತರೆ ಒಂದು ತೆಂಗಿನಕಾಯಿ ಒಡೆಯಬೇಕಾಗಿತ್ತು. ಹಾಗೆ ಊರೆಲ್ಲ ಓಡಾಡುತ್ತಾ ನದಿ ತಲುಪಿದ ನಂತರ ನಮ್ಮೂರಿನ ಪೂಜಾರಿ ಯಿಂದ ಪೂಜೆ ಮಾಡಿಸಲಾಗುತಿತ್ತು. ಪೂಜೆಯಾದ ನಂತರ ಹಾಗೆ ಊರೆಲ್ಲ ಓಡಾಡಿಸಿಕೊಂಡು ಸಿಕ್ಕ ಸಿಕ್ಕಲ್ಲಿ ಕಾಯಿ ಒಡೆಸಿಕೊಂಡು ಗುಡಿ ಸೇರುತಿತ್ತು. ಊರಿನ ಯುವಕರೆಲ್ಲ ಅದನ್ನು ಹೊತ್ತು ಓಡಾಡಿ ಮಾರಿಯ ಕೃಪೆಗೆ ಪಾತ್ರರಾಗುತಿದ್ದರು.&lt;br /&gt;&lt;br /&gt;ನಂತರ ಹರಕೆಯ ಕುರಿಯನ್ನು ಉರಿನಲ್ಲೆಲ್ಲ ಮೆರವಣಿಗೆ ಮಾಡಿಸಿ ಬೆಳಗಿನ ಜಾವ ಊರಿನ ದಲಿತ ಯುವಕರು ಹರಿತವಾದ ಕತ್ತಿಯೊಂದಿಗೆ ಬಲಿ ಹಾಕುತಿದ್ದರು. ನಂತರ ಊರಿನ ಎಲ್ಲ ಮನೆಯ ಕೋಳಿಗಳು ಗೊಟಕ್ ಅನ್ನುತಿದ್ದವು.&lt;br /&gt;&lt;br /&gt;ಎಲ್ಲಾ ಕೋಳಿಗಳ ಮಾಲಿಕರು ತಲೆಯಿಲ್ಲದ ಕೋಳಿಗಳನ್ನು ತೆಗೆದುಕೊಂಡು ಮನೆಗೆ ನಡೆದರೆ ಇತ್ತ ಇರೋ ತೆಲೆಗಳನ್ನು ದಲಿತರು ಅಲ್ಲೇ ಅಡಿಗೆ ಮಾಡಿ ಫುಲ್ ಬಾಡುಟ ಮಾಡುತ್ತಿದ್ದರು.&lt;br /&gt;&lt;br /&gt;ಇದು ಶೂದ್ರ ದೇವತೆಯಾದ್ದರಿಂದ ಇದರ ವಾರದ ಪೂಜೆ ಸಣ್ಣ ಎಂಬ ದಲಿತನದ್ದಾಗಿತ್ತು . ಅವನ ಮಗ ರುದ್ರ ನನ್ನ ಜೊತೆ ಶಾಲೆಯಲ್ಲಿ ಓದುತಿದ್ದ. ಒಮ್ಮೆ ಮಳೆಗಾಲದಲ್ಲಿ ಹಲಸಿನ ಹಣ್ಣು ತೆಗೆಯಲು ಮರ ಹತ್ತಿ ಕಾಲು ಜಾರಿ ಬಿದ್ದು ತಲೆಗೆ ಗಾಯ ಮಾಡಿಕೊಂಡ. ಸಣ್ಣ ಗಾಯವಾದ ಮಗನನ್ನು ಅಸ್ಪತ್ರೆಗೆ ತೋರಿಸುವ ಬದಲು ತಾನೆ ನಾಟಿ ಔಷಧ ಮಾಡುತ್ತ ಮಾರಿಯಮ್ಮನಿಗೆ ಡಬಲ್ ಪೂಜೆ ಮಾಡುತ್ತಾ ತಾನು ನಂಬಿದ ದೇವತೆ ತನ್ನ ಕೈಬಿಡೋಲ್ಲ ಅಂತ ನಂಬಿ ಯಾರ ಮಾತನ್ನು ಕೇಳದೆ ಮಗನನ್ನು ಮನೆಯಲ್ಲೇ ಇರಿಸಿಕೊಂಡ.&lt;br /&gt;&lt;br /&gt;&lt;br /&gt;ಒಂದು ದಿನ ಪಕ್ಕದ ಕಾಡಿನಲ್ಲಿ ನಾವೆಲ್ಲ ದನ ಕಾಯುತ್ತಿರುವಾಗ ಕೆಂಚನ ಮಗ ರಾಜು ಬಂದು ರುದ್ರ ಸತ್ತ ವಿಷಯವನ್ನು ನಮಗೆಲ್ಲ ತಿಳಿಸಿದ. ನಾವೆಲ್ಲ ಬಯದಿಂದ ಅವನು ಹೇಳಿದ ಕತೆಯನ್ನೇ ಚರ್ಚಿಸುತ್ತ ಸತ್ತ ನಂತರ ಅವನು ದೆವ್ವವಾಗಿ ಅ ಹಲಸಿನ ಮರದಲ್ಲಿ ನೆಲೆಸಬಹುದು ಎಂದುಕೊಂಡೆವು. ಉರವರೆಲ್ಲ ಆಗ ಹುಡುಗನನ್ನು ಆಸ್ಪತ್ರೆಗೆ ಕೊಂಡು ಹೋಗಿದ್ದರೆ ಬದುಕುತಿದ್ದ ಎಂದು ಮಾತನಾಡಿಕೊಲ್ಳುತಿದ್ದರು. ಅ ನಂತರ ಸಣ್ಣ ಪೂಜೆ ಮಾಡುವುದನ್ನು ನಿಲ್ಲಿಸಿದ್ದಂತೆ ನೆನಪು.&lt;br /&gt;&lt;br /&gt;&lt;br /&gt;ನಾನು ಕಾಲೇಜಿನಲ್ಲಿದ್ದಾಗ ಊರಿಗೆ ಹೋಗಿದ್ದೆ. ಅದೇ ಮಾರಿ ಪೂಜೆ ಸಡಗರದಿಂದ ನಡೆಯುತ್ತಿತ್ತು. ಮಾರಿಯಮ್ಮನನ್ನು ಅಡ್ಡೆಯಲ್ಲಿ ಕೂರಿಸಿ ಮೆರವಣಿಗೆ ಹೊರಟಿದ್ದರು. ಆಗ ಅದಕ್ಕೆ ಹೆಗಲು ಕೊಡುವ ಅವಕಾಶ ಸಿಕ್ಕಿತ್ತು. ಸರಿ ಹೆಗಲೇನೋ ಕೊಟ್ಟೆ , ನಾಲಕ್ಕು ಜನ ನಾಲಕ್ಕು ದಿಕ್ಕಿಗೆ ಎಳೆದಂತೆ ಅನಿಸುತಿತ್ತು. ಹಾಗೆ ಯದ್ವ ತದ್ವ ಎಲೆದಾಡಿಕೊಂಡು ಹೋಗುವಾಗ ಗದ್ದೆಯ ಏರಿಯನ್ನು ಎಡವಿ ಬಿದ್ದುಬಿಟ್ಟೆ. ದೊಡ್ಡವರೆಲ್ಲ ಏನೋ ಅಪಶಕುನವಾದಂತೆ ನನ್ನನ್ನು ಕೆಕ್ಕರಿಸಿಕೊಂಡು ನೋಡಿದರು. ಯಾರೋ ಬಂದು ಹೆಗಲು ಕೊಟ್ಟು ಮೆರವಣಿಗೆ ಮುಂದುವರಿಸಿದರು. ನನಗೆ ಮಾರಿಯಮ್ಮನ ಪವರ್ ಸರಿಯಾಗಿ ತಿಲಿಯಾಲಾಗದ್ದಕ್ಕೆ ನಿರಾಶೆಯಾಯಿತು.&lt;br /&gt;&lt;br /&gt;&lt;br /&gt;ನಂಬಿಕೆಯಿಲ್ಲದವ್ರು ಹೆಗಲು ಕೊಟ್ಟಿದ್ದಕ್ಕೆ ಜಾರಿ ಬಿದ್ದದ್ದು ಎಂದು ಜನರು ಮಾತನಾಡಿಕೊಂಡರು. ಬಹುಶ ನಮ್ಮಪ್ಪ ಮಾರಿಯ ಕ್ಷೆಮೆಗಾಗಿ ಇನ್ನೊದು ಕೋಳಿಯನ್ನು ಕೊಟ್ಟಿರಬಹುದು. ಈಗಲೂ ಮಾರಿ ಹಬ್ಬ ನಡೆಯುತ್ತೆ. ಆದರೆ ಆಗ ಎದ್ದ ವೈಭವ ಈಗಿಲ್ಲ. ಆದರೆ ಜನರ ನಂಬಿಕೆ ಇನ್ನು ಬದಲಾಗಿಲ್ಲ. ವಾರಕ್ಕೊಮ್ಮೆ, ವರುಷಕ್ಕೊಮ್ಮೆ ಕೋಳಿ ಕುರಿಗಳ ಬಲಿ ನಡೆದೇ ಇದೆ. &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/9064154596035717873-4441147150132906029?l=vishwapatha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vishwapatha.blogspot.com/feeds/4441147150132906029/comments/default' title='Post Comments'/><link rel='replies' type='text/html' href='http://www.blogger.com/comment.g?blogID=9064154596035717873&amp;postID=4441147150132906029' title='0 Comments'/><link rel='edit' type='application/atom+xml' href='http://www.blogger.com/feeds/9064154596035717873/posts/default/4441147150132906029'/><link rel='self' type='application/atom+xml' href='http://www.blogger.com/feeds/9064154596035717873/posts/default/4441147150132906029'/><link rel='alternate' type='text/html' href='http://vishwapatha.blogspot.com/2008/02/blog-post_5300.html' title='ಹರಕೆಯ ಕುರಿ'/><author><name>ಶೇಷಪ್ಪ ನಾಕೂರು</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://bp3.blogger.com/_q9Dz3kBTJww/R7rTT28wEXI/AAAAAAAAAs8/EGuyrZBKniU/s72-c/pw_ge_kali01_200.gif' height='72' width='72'/><thr:total>0</thr:total></entry><entry><id>tag:blogger.com,1999:blog-9064154596035717873.post-166793346000608795</id><published>2008-02-19T04:45:00.000-08:00</published><updated>2008-02-19T04:49:20.631-08:00</updated><title type='text'>ಹೀಗೊಂದು ಸಂಪಿಗೆ ಮರ</title><content type='html'>&lt;a href="http://bp3.blogger.com/_q9Dz3kBTJww/R7rQQ28wEWI/AAAAAAAAAs0/n52RlNfIvUM/s1600-h/6728296-md.jpg"&gt;&lt;img id="BLOGGER_PHOTO_ID_5168672510407872866" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp3.blogger.com/_q9Dz3kBTJww/R7rQQ28wEWI/AAAAAAAAAs0/n52RlNfIvUM/s320/6728296-md.jpg" border="0" /&gt;&lt;/a&gt;&lt;br /&gt;&lt;a href="http://bp1.blogger.com/_TWBhhgKC1HM/R7g5-z_sBII/AAAAAAAAABA/8Omnu2L3lTo/s1600-h/6728296-md.jpg"&gt;&lt;/a&gt;&lt;br /&gt;&lt;div&gt;&lt;br /&gt;ಕೊಡಗಿನ ಕಾಫಿ ತೋಟಗಳ ನಡುವಿನ ಕಿರಿದಾದ ರಸ್ತೆಯಲ್ಲಿ ನಡೆದು ಸ್ಕೂಲು ತಲುಪಬೇಕಿತ್ತು. ರಸ್ತೆಯಂಚಿನ ತಿರುವಿನಲ್ಲಿ ಒಂದು ದೊಡ್ಡ ಸಂಪಿಗೆ ಮರವೊಂದಿತ್ತು. &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಪ್ರತಿ ಸಲ ಅದನ್ನು ದಾಟಿ ಹೋಗುವಾಗ ಭಯ ಮಿಶ್ರಿತ ಕೂತೂಹಲದಿಂದ ಅದನ್ನು ನೋಡುತ್ತ ದಾಟಿ ಹೋಗುತಿದ್ದೆವು.ಏಕೆಂದರೆ ಅದು ಊರವರ ಬಾಯಲ್ಲಿ ದೆವ್ವ ಸಂಪಿಗೆ ಮರ ಎಂದು ಕುಕ್ಯಾತಿಯನ್ನ ಪಡೆದಿತ್ತು. ರಾತ್ರಿ ಸೆಕೆಂಡ್ ಷೋ ಸಿನಿಮಾ ನೋಡಿ baruvavarige bahala ಕಾಟ ಕೊಡುತ್ತಿತ್ತು. ಒಮ್ಮೆ ನಮ್ಮೂರಿನ ಕೆಂಚ ರಾತ್ರಿ ಎಲ್ಲಿಂದಲೋ ವಾಲಗ ಮುಗಿಸಿಕೊಂಡು ಬರುವಾಗ ರಾತ್ರಿಯಾಗಿತ್ತು. ನಡೆದುಕೊಂಡು ಅ ಸಂಪಿಗೆ ಮರದ ಬುಡಕ್ಕೆ ಬರುವಸ್ತರಲ್ಲಿ ಮುಂದೆ ಯಾರೋ ಅಪರಿಚಿತರು ಬಂದು ಬೀಡಿ ಕೇಳಿದರು. ಬೀಡಿ ಕೊಟ್ಟ ಮೇಲೆ ಬೆಂಕಿ ಕಡ್ಡಿ ಕೇಳಿದರು, ಅದನ್ನು ಕೈಗೆ ಕೊಟ್ಟಾಗ ಬೆಂಕಿ ಕಡ್ಡಿಯನ್ನು ಕೆಳಗೆ ಹಾಕಿ ಎತ್ತಿಕೊದುವಂತೆ ಕೆಂಚ ತುಂಬ ಬುದ್ದಿಶಾಲಿಯಗಿದ್ದರಿಂದ ಅ ದಿನ ಬದುಕಿ ಬಂದನಂತೆ. ಅವನು ಬೆಂಕಿ ಕಡ್ಡಿಯನ್ನು ಎತ್ತಿ ಕೊಡದೆ ಬೇಕಾದರೆ ತೆಗೆದುಕೊಂಡು ಬೀಡಿ ಸೇದು ಎಂದು ಹೇಳಿ ತಿರುಗಿ ಸಹ ನೋಡದೆ ಬಂದದ್ದಕ್ಕೆ ಬದುಕಿ ಉಳಿದುಕೊಂಡ. ಅದು ಹೇಳಿದನ್ದ್ತೆ ಕೆಳಗೆ ಬಗ್ಗಿದ್ದರೆ ಹಾಗೆ ಬಗ್ಗಿಸಿ ರಕ್ತ ಕುಡಿದು ಸಾಯಿಸಿಬಿದುತಿತ್ತು.ಮತ್ತೆ ಕೆಲವರಿಗೆ ಹಿಂದಿನಿಂದ ಬಂದು ಹೆಗಲ ಮೇಲೆ ಕೈ ಹಾಕುತಿತ್ತು. ತಿರುಗಿ ನೋಡಿದರೆ ಏನು ಕಾಣಿಸುತಿರಲ್ಲಿಲ್ಲ.&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಇಲ್ಲಿ ಕೆಲ ವರ್ಷಗಳ ಹಿಂದೆಜಡೆ ಮುನಿಯೊಬ್ಬ ನೆನಾಕಿಕೊಂಡು ಸತ್ತು ದೆವ್ವವಾಗಿ ರಾತ್ರಿ ಎಲ್ಲರನ್ನು ಕದುತ್ತಿರುವುದಂತೆ. ಒಂದಿನ ಅ ತೋಟದ ಮಾಲಿಕರು ಅ ಮರವನ್ನೇ ಕಡಿಯಲು ಜನಗಳನ್ನು ಕಳಿಸಿದಾಗ ಏಳು ಕೊದಲಿಗಳು ಮುರಿದುವಂತೆ.ಇದೆಲ್ಲವನ್ನೂ ಕೇಳಿ ಬೇರೆ ದಾರಿಯಿಲ್ಲದ ಕಾರಣ ಶಾಲೆಗೆ ಹೋಗುವಾಗ ಮರದ ಬುಡದಲ್ಲಿ ಸ್ವಲ್ಪ ತರಗೆಲೆಗಳ ಸಪ್ಪಳವಾದರು ಉಚ್ಚೆ ಮಾಡಿಕೊಳ್ಳುವುದು ಸಾಮನ್ಯವಾಗಿತ್ತ್ತು. ಅದ್ದರಿಂದ ಎಲ್ಲರು ಒಟ್ಟಾಗಿ ಹೋಗುತಿದ್ದೆವು.ಆದರೂ ದೆವ್ವ ಸಂಪಿಗೆ ಮರ ಮಾತ್ರ ವರುಷಕೊಮ್ಮೆ ಹು ಬಿಡುವುದನ್ನು ತಪ್ಪಿಸುತಿರಲ್ಲಿಲ್ಲ. ಅ ಸಮಯದಲ್ಲಿ ಅದರ ಸುತ್ತ ಮುತ್ತ ಘಮ್ಮೆನ್ನುವ ಸಂಪಿಗೆಯ ಪರಿಮಳ ಹರಡಿಕೊಂದಿರುತಿತ್ತು. ಹೆಣ್ಣುಮಕ್ಕಳು ಬಿದ್ದ ಹೂತಲೆಗೆ ಮುಡಿಯುತಿದ್ದರು.&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಇದೆಲ್ಲ ಆಗಿ ನಾನು ದೊಡ್ಡವನಾದ ಮೇಲೆ ದೆವ್ವವನ್ನು ಸಂದಿಸುವ ದಿವ್ಯ ಅನುಭವಕ್ಕಾಗಿ ಜೇಬಿನಲ್ಲಿ ಬೀಡಿ ಬೆಂಕಿ ಕಡ್ಡಿ ಇಟ್ಟುಕೊಂಡು ಅನೇಕ ರಾತ್ರಿಗಳಲ್ಲಿ ತಿರುಗಾಡಿದೆ . ಮತ್ತೆ ಸಿಗರೇಟು ಇಟ್ಟುಕೊಂಡು ನೋಡಿದೆ ಆದರು ಬರಲಿಲ್ಲ . ಎಗಳು ಸಂಪಿಗೆ ಮರ ಮಾತ್ರ ಹು ಬಿಡುತ್ತಾ ಹಸಿರಿನಿಂದ ಕಂಗೊಳಿಸುತ್ತ ಇನ್ನು ಎತ್ತರಕ್ಕೆ ಬೇಳಿತಾ ಇದೆ. ಜನಗಳು ಕತೆ ಹೇಳೋದನ್ನ ಬಿಟ್ಟಿಲ್ಲ.&lt;br /&gt;Posted by ಶೇಷಪ್ಪ ನಾಕೂರು. at &lt;a title="permanent link" href="http://edeyakooganumeeri.blogspot.com/2008/02/blog-post_16.html"&gt;4:41 AM&lt;/a&gt; &lt;a href="http://www.blogger.com/comment.g?blogID=3855120314713886977&amp;amp;postID=6347433221378367625"&gt;0 comments&lt;/a&gt; &lt;a title="Edit Post" href="http://www.blogger.com/post-edit.g?blogID=3855120314713886977&amp;amp;postID=6347433221378367625"&gt;&lt;/a&gt;Thursday, Febr&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/9064154596035717873-166793346000608795?l=vishwapatha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vishwapatha.blogspot.com/feeds/166793346000608795/comments/default' title='Post Comments'/><link rel='replies' type='text/html' href='http://www.blogger.com/comment.g?blogID=9064154596035717873&amp;postID=166793346000608795' title='0 Comments'/><link rel='edit' type='application/atom+xml' href='http://www.blogger.com/feeds/9064154596035717873/posts/default/166793346000608795'/><link rel='self' type='application/atom+xml' href='http://www.blogger.com/feeds/9064154596035717873/posts/default/166793346000608795'/><link rel='alternate' type='text/html' href='http://vishwapatha.blogspot.com/2008/02/blog-post_8652.html' title='ಹೀಗೊಂದು ಸಂಪಿಗೆ ಮರ'/><author><name>ಶೇಷಪ್ಪ ನಾಕೂರು</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://bp3.blogger.com/_q9Dz3kBTJww/R7rQQ28wEWI/AAAAAAAAAs0/n52RlNfIvUM/s72-c/6728296-md.jpg' height='72' width='72'/><thr:total>0</thr:total></entry><entry><id>tag:blogger.com,1999:blog-9064154596035717873.post-8017124961330696152</id><published>2008-02-19T04:39:00.000-08:00</published><updated>2008-02-19T04:44:16.107-08:00</updated><title type='text'>ನಮ್ಮ ಮನೆಮುಳುಗಿದ್ದು</title><content type='html'>&lt;a href="http://bp3.blogger.com/_q9Dz3kBTJww/R7rPA28wEVI/AAAAAAAAAss/7ddAmpAxNmQ/s1600-h/2908663940038079955S425x425Q85.jpg"&gt;&lt;img id="BLOGGER_PHOTO_ID_5168671136018338130" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp3.blogger.com/_q9Dz3kBTJww/R7rPA28wEVI/AAAAAAAAAss/7ddAmpAxNmQ/s320/2908663940038079955S425x425Q85.jpg" border="0" /&gt;&lt;/a&gt;&lt;br /&gt;&lt;div&gt;&lt;br /&gt;&lt;a href="http://bp0.blogger.com/_TWBhhgKC1HM/R7Ry6j_sBGI/AAAAAAAAAAw/LG4wArGRzII/s1600-h/untitled.bmp"&gt;&lt;/a&gt;&lt;br /&gt;ಒಂದಿನ ಬೆಳಗ್ಗೆ ಎದ್ದು ಗದ್ದೆ ಕಡೆ ನೋಡಿದರೆ ಹೊಳೆಯ ನೀರು ಅರ್ಧ ಗದ್ದೆ ಬಯಲನ್ನು ಮುಳುಗಿಸಿತ್ತು. ಇವೊತ್ತ್ತು ಶಾಲೆಗೆ ಹೋಗೋದು ಬೇಡ ಅಂತ ಹೊಳೆಕಡೆ ನೋಡ್ತಾ ಮೈಮರ್ತು, ಹುಟ್ಟಿದಮೇಲೆ ಸಮುದ್ರ ನೋಡದ್ದರಿಂದ ಬಹುಶ ಸಮುದ್ರವು ಹೀಗೆ ಇರಬಹುದೆಂದು ಹತ್ತಿರದಿಂದ ನೋಡೋ ಅಶೆಯಾಗಿ ಗದ್ದೆಕಡೆ ಹೊರಟ್ಟಿದ್ದೆ, ನಮ್ಮಣ್ಣ ನೋಡಿದವನೆ ಎನ್ ಶಾಲೆಗೊಗೊದಿಲ್ವ ಅಂತ ಕೇಳಿ, ಸರಿ ನೀನ್ ಶಾಲೆಗೊಗು ಅಂತ ಗದರಿದ.&lt;br /&gt;&lt;br /&gt;ನಾನು ಮನಸಿಲ್ಲದ ಮನಸ್ಸಿನಿಂದ ಎಂಟು ಮೈಲಿ ದೂರದ ಶಾಲೆಗೆ ಕಳೆಲೆಯುತ್ತ ಹೊರಟೆ. ಕ್ಲಾಸಿನಲ್ಲಿ ಕುಳಿತಾಗ ಗದ್ದೆಯಲ್ಲಿ ಏರುತ್ತಿದ್ದ ನೀರೆ ಕಣ್ಣಿಗೆ ಕಾಣುತಿತ್ತು. ಯಾವಾಗ ಸಂಜೆಯಾಗುವುದೋ ಅಂತ ಕಾಯುತಿದ್ದೆ. ಸಂಜೆ ಮನೆಗೆ ಬಂದಾಗ ಹೊಳೆಯ ನೀರು ಮನೆಯಿಂದ ಕೇವಲ ನೂರು ಮೀಟರ್ ದೂರದಲ್ಲಿತ್ತು. ಅಪ್ಪ ಅಣ್ಣ ಮನೆಯಲ್ಲಿರುವ ಬತ್ತ ಹಾಗು ಇತರ ಸಾಮಾನುಗಳನ್ನು ಹೊತ್ತು ಸಾಗಿಸುತಿದ್ದರು. ಮನೆಯಲ್ಲಿ ವರ್ಷಕ್ಕೆ ಬೇಕಾದ ಬತ್ತವಿದ್ದುದರಿಂದ ಅದನ್ನಿಡಲು ಪಕ್ಕದ ಗೌಡರ ಮನೆಯಲ್ಲಿ ಒಂದು ಕೋಣೆಯನ್ನು ಪಡೆದು ಅಲ್ಲಿ ತುಮ್ಬಿಸುತಿದ್ದರು. ಉಳಿದಂತೆ ನಮ್ಮ ದನದ ಕೊಟ್ಟಿಗೆ ಸ್ವಲ್ಪ ಮೆಲಿದ್ದುದರಿಂದ ದನಗಳನ್ನು ಸುರಿಯುವ ಮಳೆಗೆ ಹೊರಗೆ ಬಿಟ್ಟು , ಅಮ್ಮ ಕೊಟ್ಟಿಗೆಯಲ್ಲಿ ಓಲೆ ಹಾಕಿ ಅಡಿಗೆ ಮಾಡುತಿದ್ದಳು, ಅಕ್ಕಂದಿರು ಕೊಟ್ಟೆಗೆಯನ್ನು ಸಾರಿಸಿ ಸ್ವಚ್ಚಗೊಳಿಸುತಿದ್ದರು&lt;br /&gt;&lt;br /&gt;&lt;br /&gt;ಅದು ಹಾರಂಗಿ ಅನೆಕಟ್ಟೆಯಲ್ಲಿ ಮೊದಲ ವರ್ಷ ನೀರು ಬಂದಾಗ ನಡೆದ ಘಟನೆ. ನಾನಾಗ ಎಂಟನೆಯ ತರಗತಿಯಲ್ಲಿ ಓದುತಿದ್ದೆ. ಮಾರನೆಯ ದಿನ ಶಾಲೆಗೆ ಹೋಗೋದನ್ನ ಬಿಟ್ಟು ತುಂಬಿದ ಹೊಳೆಯನ್ನು ನೋಡುತ್ತ ನಿಂತಿದ್ದೆ. ಅಂದು yaaruu ನನಗೆ ಶಾಲೆಗೆ ಹೋಗಲು ಹೇಳಲಿಲ್ಲ. ರಾತ್ರಿ ಕೊಟ್ಟಿಗೆಯ ಅಟ್ಟದ ಮೇಲೆ ಹುಲ್ಲಿನಲ್ಲಿ ಹಾಸಿಕೊಂಡು ಮಲಗಿದ್ದುದರಿಂದ ತುಂಬ ಸಂತೋಷವಾಗಿತ್ತು. ಬೆಳಗ್ಗೆ ನೋಡಿದಾಗ ನಾವಿದ್ದ ಮನೆ ನೀರಿನಿಂದವ್ರತವಾಗಿ ಒಂದು ಬದಿಗೆ ವಾಲಿಕೊಂದಿತ್ತು. ಅಪ್ಪ ಅದನ್ನೇ ನೋಡುತ್ತ ಅಸಹಾಯಕರಾಗಿ ನಿಂತಿದ್ದರು. ಕಳೆದ ippataidu ವರ್ಷಗಳಿಂದ ಅದರಲ್ಲಿ ವಸಾವಾಗಿ ಆರು ಮಕ್ಕಳ ದೊಡ್ಡ ಪರಿವಾರದೊಡನೆ ಕೊಟ್ಟಿಗೆಯಲ್ಲಿ ಬದುಕಬೇಕಾದ ಸ್ಥಿತಿಯಿಂದ dukhitharaagiddantittu.&lt;br /&gt;&lt;br /&gt;ನಾನು ಏರುತಿದ್ದ ಕಳಕು ನೀರಿನಲ್ಲಿ ಮೀನು ಸಿಗಬಹುದೆಂದು ಗಾಳ ಹಾಕಿಮೀನು hidiyuva ಮನಸ್ಸಾಗಿ ಹೊರಟಾಗ ಅಣ್ಣ ಬೈದು ಸುಮ್ಮನೆ ಕೂರುವಂತೆ ಮಾಡಿದ. ಮರುದಿನ ಶಾಲೆಗೆ ಹೋದಾಗ ತರಗತಿ ಉಪಾದ್ಯಯರು ಏಕೆ ಬರಲಿಲ್ಲ ಎಂದಾಗ ನಮ್ಮ ಮನೆ ಮುಳುಗೊಯ್ತು ಅಂದೇ. ಕ್ಲಾಸಿನಲ್ಲಿ ಎಲ್ಲ joraagi ನಕ್ಕರು. ಮೇಸ್ಟ್ರು maathra ಇವರೆಲ್ಲ ontaaraa ಕಪಿ ಸಂಸಾರ ಅಂದರು. ಆಗ ಅದರ ಅರ್ಥ ಗೊತ್ತಿರಲ್ಲಿಲ್ಲ.&lt;br /&gt;&lt;br /&gt;&lt;br /&gt;ಹೀಗೆ ಸರಕಾರ ಮಾಡಿದ ಲಕ್ಷಾಂತರ ಜನರ ಉದ್ದಾರ, ಸಾವಿರಾರು ಜನರ ಗೊಲಿನಲ್ಲಿ ಕೊನೆಗೊಂಡಿತು.&lt;br /&gt;&lt;br /&gt;ನಂತರ ಒಂದು ವರ್ಷ ಅ ದನದ koTTigeyalle ಸಾಗಿದ ನಮ್ಮ ಸಂಸಾರ, ಅಲ್ಲಿರುವಾಗಲೇ ನಮ್ಮಕ್ಕನಿಗೆ ಮದುವೆಯು ಅಯಿತು. ನಾನು ಎಂಟರಿಂದ ಒಂಬತ್ತನೇ ಕ್ಲಾಸಿಗೆ ಪಾಸಾಗಿದ್ದು ಮನೆಯಲ್ಲಿದ್ದ ದನಗಳನ್ನು ಒಂದೊಂದಾಗಿ ಮಾರಿದ್ದು ನಂತರ ನಮ್ಮ ಜೀವನದ ದಿಕ್ಕುಗಳೇ ಬದಲಾಯಿತು. &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/9064154596035717873-8017124961330696152?l=vishwapatha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vishwapatha.blogspot.com/feeds/8017124961330696152/comments/default' title='Post Comments'/><link rel='replies' type='text/html' href='http://www.blogger.com/comment.g?blogID=9064154596035717873&amp;postID=8017124961330696152' title='0 Comments'/><link rel='edit' type='application/atom+xml' href='http://www.blogger.com/feeds/9064154596035717873/posts/default/8017124961330696152'/><link rel='self' type='application/atom+xml' href='http://www.blogger.com/feeds/9064154596035717873/posts/default/8017124961330696152'/><link rel='alternate' type='text/html' href='http://vishwapatha.blogspot.com/2008/02/blog-post_19.html' title='ನಮ್ಮ ಮನೆಮುಳುಗಿದ್ದು'/><author><name>ಶೇಷಪ್ಪ ನಾಕೂರು</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://bp3.blogger.com/_q9Dz3kBTJww/R7rPA28wEVI/AAAAAAAAAss/7ddAmpAxNmQ/s72-c/2908663940038079955S425x425Q85.jpg' height='72' width='72'/><thr:total>0</thr:total></entry><entry><id>tag:blogger.com,1999:blog-9064154596035717873.post-8088221656398390060</id><published>2008-02-19T02:37:00.000-08:00</published><updated>2008-02-25T05:37:34.067-08:00</updated><title type='text'>ವಿಶ್ವಮಾನವ ಸ೦ದೇಶ</title><content type='html'>&lt;a href="http://bp1.blogger.com/_q9Dz3kBTJww/R7vrNG8wEiI/AAAAAAAAAuc/bIApjSAraZE/s1600-h/20.gif"&gt;&lt;img id="BLOGGER_PHOTO_ID_5168983607774024226" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp1.blogger.com/_q9Dz3kBTJww/R7vrNG8wEiI/AAAAAAAAAuc/bIApjSAraZE/s320/20.gif" border="0" /&gt;&lt;/a&gt;&lt;br /&gt;&lt;a href="http://bp1.blogger.com/_q9Dz3kBTJww/R7vq5G8wEhI/AAAAAAAAAuU/5SXaDHAZnIY/s1600-h/33.gif"&gt;&lt;img id="BLOGGER_PHOTO_ID_5168983264176640530" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp1.blogger.com/_q9Dz3kBTJww/R7vq5G8wEhI/AAAAAAAAAuU/5SXaDHAZnIY/s320/33.gif" border="0" /&gt;&lt;/a&gt;&lt;br /&gt;&lt;a href="http://bp2.blogger.com/_q9Dz3kBTJww/R7vqjW8wEgI/AAAAAAAAAuM/zElBnZHqVI0/s1600-h/1.gif"&gt;&lt;img id="BLOGGER_PHOTO_ID_5168982890514485762" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://bp2.blogger.com/_q9Dz3kBTJww/R7vqjW8wEgI/AAAAAAAAAuM/zElBnZHqVI0/s320/1.gif" border="0" /&gt;&lt;/a&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;a href="http://bp2.blogger.com/_TWBhhgKC1HM/R7RXBD_sBFI/AAAAAAAAAAo/-hSPTOM-XPk/s1600-h/21.gif"&gt;&lt;/a&gt;&lt;br /&gt;&lt;a href="http://bp2.blogger.com/_TWBhhgKC1HM/R7RXBD_sBFI/AAAAAAAAAAo/-hSPTOM-XPk/s1600-h/21.gif"&gt;&lt;/a&gt;&lt;br /&gt;&lt;a href="http://bp0.blogger.com/_TWBhhgKC1HM/R7RWtj_sBEI/AAAAAAAAAAg/irBW3-prGe0/s1600-h/20.gif"&gt;&lt;/a&gt;&lt;br /&gt;ಪ೦ಚಮ೦ತ್ರ ಮತ್ತು ಸಪ್ತಸೂತ್ರ&lt;br /&gt;“ಮರ್ತ್ಯಜೀವನದ ತಾಟಸ್ಥ್ಯಮ೦&lt;br /&gt;ಕಡೆಕಡೆದುಶ್ರದ್ಧೆ ಸ೦ದೇಹಗಳನಿರದೆ ಹೊಡೆದೆಬ್ಬಿಸುವ,&lt;br /&gt;ಮೇಣ್ ಜನತೆ ಜನತೆಯೊಳ್ ಪಕ್ಷಪಕ್ಷ೦ಗಳ೦ಕೆರಳಿಸುವ&lt;br /&gt;ಶತಶತ ಮತ೦ಗಳ೦ತಾಮಲ್ಲಿರಾರಾಜಿಸಿದುವಗ್ನಿವರ್ಣದ ವೃಕ೦ಗಳೋಲ್,&lt;br /&gt;ಜೋಲ್ವ ಜಿಹ್ವೆಯೊಳತಿ ಭಯಾನಕ೦-!”&lt;br /&gt;ಅಭಿಷೇಕ ವಿರಾಡ್ ದರ್ಶನ೦ - ೧೪೭-೧೫೨ ಶ್ರೀರಾಮಾಯಣದರ್ಶನ೦,&lt;br /&gt;ಶ್ರೀ ಸ೦ಪುಟ। ಸ೦.೧೩&lt;br /&gt;&lt;br /&gt;ಪ್ರತಿಯೊ೦ದು ಮಗುವೂ ಹುಟ್ಟುತ್ತಲೇ ವಿಶ್ವಮಾನವ, ಬೆಳೆಯುತ್ತಾ ನಾವು ಅದನ್ನು ಅಲ್ಪಮಾನವನನ್ನಾಗಿ ಮಾಡುತ್ತೇವೆ। ಮತ್ತೆ ಅದನ್ನು ‘ವಿಶ್ವಮಾನವ’ನನ್ನಾಗಿ ಮಾಡುವುದೆ ವಿದ್ಯೆಯ ಕರ್ತವ್ಯವಾಗಬೇಕು।ಹುಟ್ಟುವಾಗ ‘ವಿಶ್ವಮಾನವ’ನಾಗಿಯೆ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಜನಾ೦ಗ, ವರ್ಣ ಇತ್ಯಾದಿ ಉಪಾಧಿಗಳಿ೦ದ ಬದ್ದನನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿ೦ದ ಪಾರಾಗಿ ಅವನನ್ನು ‘ಬುದ್ಧ’ನನ್ನಾಗಿ, ಅ೦ದರೆ ವಿಶ್ವಮಾನವನನ್ನಾಗಿ ಪರಿವರ್ತಿಸುವುದೇ ನಮ್ಮ ವಿದ್ಯೆ, ಸ೦ಸ್ಕೃತಿ, ನಾಗರೀಕತೆ ಎಲ್ಲದರ ಆದ್ಯ ಕರ್ತವ್ಯವಾಗಬೇಕು. ಪ್ರಪ೦ಚದ ಮಕ್ಕಳೆಲ್ಲ ‘ಅನಿಕೇತನ’ರಾಗಬೇಕು, ಲೋಕ ಉಳಿದು, ಬಾಳಿ ಬದುಕಬೇಕಾದರೆ! ಮಾನವ ವಿಕಾಸದ ಹಾದಿಯಲ್ಲಿ ಆಯಾ ಕಾಲದ ಅಗತ್ಯವನ್ನು ಪೂರೈಸಲು ಮಹಾಪುರುಷರು ಸ೦ಭವಿಸಿ ಹೋಗಿದ್ದಾರೆ. ಆವರಲ್ಲಿ ಕೆಲವರ ವಾಣಿ ವಿಶಿಷ್ಟ ಧರ್ಮವಾಗಿ ರೂಪುಗೊ೦ಡು ಕಡೆಗೆ ಮತವಾಗಿ ಪರಿಮಿತವಾಯಿತು.&lt;br /&gt;&lt;br /&gt;ಮಾನವರನ್ನು ಕೂಡಿಸಿ ಬಾಳಿಸಬೇಕೆ೦ಬ ಉದ್ದೇಶದಿ೦ದ ಹುಟ್ಟಿಕೊ೦ಡ ಮಹಾತ್ಮರ ವಾಣಿ ಮತವಾಗಿ ಮಾದಕವಾಯಿತು. ಒ೦ದು ಯುಗಕ್ಕೆ ಅಗತ್ಯವೆನಿಸಿದ ಧರ್ಮ ಕಾಲಾನುಕಾಲಕ್ಕೆ ಮತವಾಗಿ ನಿರುಪಯುಕ್ತವೆನಿಸಿ ಮತ್ತೊ೦ದು ಹೊಸ ಧರ್ಮಕ್ಕೆ ಯೆಡೆಗೊಟ್ಟುದೂ ಉ೦ಟು. ಹೀಗಾಗಿ ಅನೇಕ ಧರ್ಮಗಳು ಮತಗಳಾಗಿ ಜನತೆಯನ್ನು ಗು೦ಪುಗು೦ಪಾಗಿ ಒಡೆದಿವೆ. ಯುದ್ದಗಳನ್ನು ಹೊತ್ತಿಸಿದ್ದಿವೆ, ಜಗತ್ತಿನ ಕ್ಷೋಭೆಗಳಿಗೆಲ್ಲ ಮೂಲಕಾರಣವೆ೦ಬ೦ತೆ! ವಿಜ್ಞಾನಯುಗದ ಪ್ರಾಯೋಗಿಕ ದೃಷ್ಟಿಗೆ ಇನ್ನುಮೇಲೆ ಮತ ಮೌಢ್ಯ ಒಪ್ಪಿಗೆಯಾಗದು. ವಿನೋಬಾ ಭಾವೆಯವರು ಹಿ೦ದೆ ಹೇಳಿದ೦ತೆ ‘ಮತ ಮತ್ತು ರಾಜಕೀಯ ಕಾಲ ಆಗಿಹೋಯಿತು. ಇನ್ನೇನಿದ್ದರೂ ಆಧ್ಯಾತ್ಮ ಮತ್ತು ವಿಜ್ಞಾನದ ಕಾಲ ಬರಬೇಕಾಗಿದೆ.’ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿಈ ಪ೦ಚಮ೦ತ್ರ ಇನ್ನು ಮು೦ದಿನ ದೃಷ್ಟಿಯಾಗಬೇಕಾಗಿದೆ. ಅ೦ದರೆ, ನಮಗೆ ಇನ್ನು ಬೇಕಾದುದು ಆ ಮತ ಈ ಮತ ಅಲ್ಲ; ಮನುಜ ಮತ. ಆ ಪಥ ಈ ಪಥ ಅಲ್ಲ; ವಿಶ್ವಪಥ. ಆ ಒಬ್ಬರ ಈ ಒಬ್ಬರ ಉದಯ ಮಾತ್ರವಲ್ಲ; ಸರ್ವರ ಸರ್ವಸ್ತರದ ಉದಯ. ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ; ಸಮನ್ವಯಗೊಳ್ಳುವುದು. ಮಿತಮತದ ಆ೦ಶಿಕ ದೃಷ್ಟಿಯಿ೦ದ ಕಾಣುವ ಪೂರ್ಣದೃಷ್ಟಿ. ಯಾವ ಭಾವನೆಗಳು ಜಗತ್ತಿನಲ್ಲಿ ಎಲ್ಲ ಮಾನವರಿಗೂ ಅನ್ವಯವಾಗಬಹುದೊ ಅ೦ತಹ ಭಾವನೆ ಅ೦ತಹ ದೃಷ್ಟಿ ಬರಿಯ ಯಾವುದೋ ಒ೦ದು ಜಾತಿಗೆ, ಮತಕ್ಕೆ, ಗು೦ಪಿಗೆ, ಒ೦ದು ದೇಶಕ್ಕೆ ಮಾತ್ರ ಅನ್ವಯವಾಗುವುದಿಲ್ಲ. ಸರ್ವಕಾಲಕ್ಕೂ ಅನ್ವಯವಾಗುವ ಇವು ಮೂಲಮೌಲ್ಯಗಳು. ಈ ಮೌಲ್ಯಗಳು ಮಾನವರನ್ನು ಕೂಡಿಸಿ ಬಾಳಿಸುವತ್ತ ನಡೆದಾವು.&lt;br /&gt;&lt;br /&gt;ಗು೦ಪುಗಾರಿಕೆಗೆ೦ದೂ ಇವು ತೊಡಗುವುದಿಲ್ಲ; ಅದೇನಿದ್ದರೂ ರಾಜಕೀಯದ ಕರ್ಮ. ವ್ಯಕ್ತಿಸ್ವಾತ೦ತ್ರ್ಯವನ್ನು ನೀಡಿಯೂ ಸಮಷ್ಟಿಯ ಉದ್ಧಾರದ ದೃಷ್ಟಿ ಇದರದು. ಈ ದೃಷ್ಟಿಗೆ ವ್ಯಕ್ತಿಗಳೆಷ್ಟೊ ಅಷ್ಟೂ ಸ೦ಖ್ಯೆಯ ಮತಗಳಿರುವುದು ಸಾಧ್ಯ; ಅಷ್ಟೂ ವ್ಯಕ್ತಿಗಳು ಸಮಷ್ಟಿಯ ವಿಕಾಸಕ್ಕೆ ಸಾದಕವಾಗುವುದೂ ಸಾಧ್ಯ. ಈ ‘ದರ್ಶನ’ವನ್ನೆ ‘ವಿಶ್ವಮಾನವ ಗೀತೆ’ ಸಾರುತ್ತದೆ.&lt;br /&gt;&lt;br /&gt;ವಿಶ್ವಮಾನವರಾಗಲು ನಾವು ಸಾಧಿಸಲೇಬೇಕಾದ ಮೂಲಭೂತ ಸ್ವರೂಪದ ತತ್ತ್ವಪ್ರಣಾಳಿಕೆ:&lt;br /&gt;ಸಪ್ತಸೂತ್ರ&lt;br /&gt;“ಮನುಷ್ಯಜಾತಿ ತಾನೊ೦ದೆ ವಲ೦” ಎ೦ಬುದನ್ನು ನಿರುಪಾಧಿಕವಾಗಿ ಸ್ವೀಕರಿಸಬೇಕು.&lt;br /&gt;&lt;br /&gt;ವರ್ಣಾಶ್ರಮವನ್ನು ತುದ್ದುವುದಲ್ಲ, ಅದನ್ನು ಸ೦ಪೂರ್ಣವಾಗಿ ತೊಲಗಿಸಬೇಕು. ಅ೦ದರೆ ಬ್ರಾಹ್ಮಣ, ಕ್ಷತ್ರಿಯ, ವ್ಯೆಶ್ಯ, ಶೂದ್ರ,ಅ೦ತ್ಯಜ, ಷಿಯಾ, ಸುನ್ನಿ, ಕ್ಯಾಥೊಲಿಕ್, ಪ್ರಾಟಿಸ್ಟ೦ಟ್, ಸಿಕ್, ನಿರ೦ಕಾರಿ ಇತ್ಯಾದಿ ಇತ್ಯಾದಿ ವಿಭಜನೆಯನ್ನು ನಿರ್ನಾಮ ಮಾಡಬೇಕು.&lt;br /&gt;ಎಲ್ಲ ದೇಶಗಳಲ್ಲಿ ಮತ್ತು ಎಲ್ಲ ಮತಗಳಲ್ಲಿರುವ ಜಾತಿಪದ್ದತಿಯನ್ನು ಸ೦ಪೂರ್ಣವಾಗಿ ನಿರಾಕರಿಸಿ, ವಿನಾಶಗೊಳಿಸಬೇಕು.&lt;br /&gt;&lt;br /&gt;‘ಮತ’ ತೊಲಗಿ ‘ಅಧ್ಯಾತ್ಮ’ ಮಾತ್ರ ವೈಜ್ಞಾನಿಕ ತತ್ವವಾಗಿ ಮಾನ್ಯತೆ ಪಡೆಯಬೇಕು.ಮತ ‘ಮನುಜಮತ’ವಾಗಬೇಕು; ಪಥ ‘ವಿಶ್ವಪಥ’ವಾಗಬೇಕು; ಮನುಷ್ಯ ‘ವಿಶ್ವಮಾನವ’ನಾಗಬೇಕು.ಮತ ಗು೦ಪುಕಟ್ಟುವ ವಿಷಯವಾಗಬಾರದು. ಯಾರೂ ಯಾವ ಒ೦ದು ಮತಕ್ಕೂ ಸೇರದೆ, ಪ್ರತಿಯೊಬ್ಬನೂ ತಾನುಕ೦ಡುಕೊಳ್ಳುವ ‘ತನ್ನ’ ಮತಕ್ಕೆ ಮಾತ್ರ ಸೇರಬೇಕು.&lt;br /&gt;&lt;br /&gt;ಅ೦ದರೆ ಜಗತ್ತಿನಲ್ಲಿ ಎಷ್ಟು ವ್ಯಕ್ತಿಗಳಿದ್ದಾರೋ ಅಷ್ಟೇ ಸ೦ಖ್ಯೆಯಮತಗಳಿರುವ೦ತಾಗುತ್ತದೆ. ಯಾರೊಬ್ಬರೂ ಇನ್ನೊಬ್ಬರ ಮತಕ್ಕೆ ಸೇರಿ ಗು೦ಪುಕಟ್ಟಿ ಜಗಳ ಹಚ್ಚುವ೦ತಾಗಬಾರದು.&lt;br /&gt;&lt;br /&gt;ಯಾವ ಒ೦ದು ಗ್ರ೦ಥವೂ ‘ಏಕೈಕ ಪರಮ ಪೂಜ್ಯ’ ಧರ್ಮಗ್ರ೦ಥವಾಗಬಾರದು. ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸಾಧ್ಯವಾದವುಗಳನ್ನೆಲ್ಲ ಓದಿ ತಿಳಿದು ತನ್ನ ‘ದರ್ಶನ’ವನ್ನು ತಾನೇ ನಿರ್ಣಯಿಸಿ ಕಟ್ಟಿಕೊಳ್ಳಬೇಕು&lt;br /&gt;&lt;br /&gt;ವಿಶ್ವಮಾನವಗೀತೆ –&lt;br /&gt;ಅನಿಕೇತನ&lt;br /&gt;&lt;br /&gt;ಓ ನನ್ನ ಚೇತನ,&lt;br /&gt;ಆಗು ನೀ ಅನಿಕೇತನ!ರೂಪರೂಪಗಳನು ದಾಟಿ,&lt;br /&gt;ನಾಮಕೋಟಿಗಳನು ಮೀಟಿ,&lt;br /&gt;ಎದೆಯ ಬಿರಿಯೆ ಭಾವದೀಟಿ,&lt;br /&gt;ಓ ನನ್ನ ಚೇತನ,&lt;br /&gt;ಆಗು ನೀ ಅನಿಕೇತನ!&lt;br /&gt;&lt;br /&gt;ನೂರು ಮತದ ಹೊಟ್ಟ ತೂರಿ,&lt;br /&gt;ಎಲ್ಲ ತತ್ತ್ವದೆಲ್ಲೆ ಮೀರಿ,&lt;br /&gt;ನಿರ್ದಿಗನ೦ತವಾಗಿ ಏರಿ,&lt;br /&gt;ಓ ನನ್ನ ಚೇತನ,&lt;br /&gt;ಆಗು ನೀ ಅನಿಕೇತನ!&lt;br /&gt;&lt;br /&gt;ಎಲ್ಲಿಯೂ ನಿಲ್ಲದಿರು;&lt;br /&gt;ಮನೆಯನೆ೦ದೂ ಕಟ್ಟದಿರು;&lt;br /&gt;ಕೊನೆಯನೆ೦ದೂ ಮುಟ್ಟದಿರು;&lt;br /&gt;ಓ ಅನ೦ತವಾಗಿರು!&lt;br /&gt;ಓ ನನ್ನ ಚೇತನ,&lt;br /&gt;&lt;br /&gt;ಆಗು ನೀ ಅನಿಕೇತನ!&lt;br /&gt;ಅನ೦ತ ತಾನ್ ಅನ೦ತವಾಗಿಆಗುತಿಹನೆ ನಿತ್ಯಯೋಗಿ;&lt;br /&gt;ಅನ೦ತ ನೀ ಅನ೦ತವಾಗು;&lt;br /&gt;ಆಗು, ಆಗು, ಆಗು, ಆಗು,&lt;br /&gt;ಓ ನನ್ನ ಚೇತನ,ಆಗು ನೀ ಅನಿಕೇತನ!&lt;br /&gt;&lt;br /&gt;ಕುವೆಂಪು।&lt;br /&gt;Posted by ಶೇಷಪ್ಪ ನಾಕೂರು. at &lt;a title="permanent link" href="http://edeyakooganumeeri.blogspot.com/2008/02/blog-post_14.html"&gt;6:20 AM&lt;/a&gt; &lt;a href="http://www.blogger.com/comment.g?blogID=3855120314713886977&amp;amp;postID=4315259898167718824"&gt;0 comments&lt;/a&gt; &lt;a title="Edit Post" href="http://www.blogger.com/post-edit.g?blogID=3855120314713886977&amp;amp;postID=4315259898167718824"&gt;&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/9064154596035717873-8088221656398390060?l=vishwapatha.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vishwapatha.blogspot.com/feeds/8088221656398390060/comments/default' title='Post Comments'/><link rel='replies' type='text/html' href='http://www.blogger.com/comment.g?blogID=9064154596035717873&amp;postID=8088221656398390060' title='0 Comments'/><link rel='edit' type='application/atom+xml' href='http://www.blogger.com/feeds/9064154596035717873/posts/default/8088221656398390060'/><link rel='self' type='application/atom+xml' href='http://www.blogger.com/feeds/9064154596035717873/posts/default/8088221656398390060'/><link rel='alternate' type='text/html' href='http://vishwapatha.blogspot.com/2008/02/blog-post.html' title='ವಿಶ್ವಮಾನವ ಸ೦ದೇಶ'/><author><name>ಶೇಷಪ್ಪ ನಾಕೂರು</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://bp1.blogger.com/_q9Dz3kBTJww/R7vrNG8wEiI/AAAAAAAAAuc/bIApjSAraZE/s72-c/20.gif' height='72' width='72'/><thr:total>0</thr:total></entry></feed>
